Posts

ಡಿ ಬೋರಪ್ಪಗೆ ವಾಲ್ಮೀಕಿ ಪ್ರಶಸ್ತಿ

Image

ಉದ್ಯೋಗ ವಾರ್ತೆ

Image
*65 ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿ** ತುಮಕೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 65 ಗ್ರಾಮಲೆಕ್ಕಿಗರ ಹುದ್ದೆಗಳ ನೇರನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಅಥವಾ ಸಿಬಿಎಸ್ಸಿ/ಐಸಿಎಸ್ಸಿ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರಬೇಕು. ವೇತನಶ್ರೇಣಿ : ರೂ.11600-200-12000-250-13000-3 00-14200-350-15600-400-17200-4 50-19000-500-21000\ ವಯೋಮಿತಿ : ದಿನಾಂಕ 09-10-2014ಕ್ಕೆ ಅನ್ವಯಿಸುವಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷ. 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಹಾಗೂ ಪ.ಹಾ/ ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಅರ್ಜಿ ಶುಲ್ಕ : ಪ.ಹಾ/ಪ.ಪಂ/ಪ್ರವರ್ಗ-1 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ.100/- ಮತ್ತು ಸಾಮಾನ್ಯ/2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ ರೂ.200/- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-10-2014 ರ ಒಲಗೆ ಸಲ್ಲಿಸಬೇಕು. ಮೂಲಕ ಅರ್ಜಿ ಅಲ್ಲಿಸಲು ಹಾಗೂ ನೇಮಕಾತಿಯ ಹೆಚ್ಚಿನ ವಿವರಗಳಿಗಾಗಿ http://tumkur-va.kar.nic.in/ ವೆಬ್ಸೈಟ್ ವಿಳಾಸಕ್ಕೆ ಭೇಟಿಕೊಡಿ. ಅಧಿಸೂಚನೆಯ ವಿವರಗಳಿಗಾಗಿ ಈ ಮುಂದಿನ ಲಿಂಕ್ ಮೇಲೆ ಕ್ಲಿಕಿಸಿ - http://tumkur.nic.in/

2014ನ್ನು 'ಕಮಾಂಡೋ ವರ್ಷ'ವೆಂದು ಘೋಷಿಸಲು ಸರ್ಕಾರ ನಿರ್ಧಾರ

ನವದೆಹಲಿ, ಅ.5- ಭಯೋತ್ಪಾದಕರ ದುಷ್ಕೃತ್ಯಗಳನ್ನು ಹಿಮ್ಮೆಟ್ಟಲು ಹಾಗೂ ಗಣ್ಯರಿಗೆ ಭದ್ರತೆ ಒದಗಿಸುತ್ತಿರುವ ರಾಷ್ಟ್ರೀಯ ಭದ್ರತಾ ಪಡೆ ಯೋಧರ ಜೀವನ ಮಟ್ಟ ಸುಧಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, 2014ನ್ನು ಕಮಾಂಡೋ ವರ್ಷವೆಂದು ಘೋಷಿಸಲು ಅಗತ್ಯವಾದ ತಯಾರಿಗಳನ್ನು ನಡೆಸಿದೆ.  ಸದ್ಯಕ್ಕೆ ಎನ್‍ಎಸ್‍ಜಿ ಪಡೆಗೆ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಯೋಧರನ್ನು ಆಯ್ದುಕೊಂಡು ಎರವಲು ಸೇವೆ ಪಡೆಯಲಾಗುತ್ತಿದೆ. ಭಯೋತ್ಪಾದಕರು ದಾಳಿ ಮಾಡಿದಾಗ ಅದನ್ನು ಪ್ರತಿರೋಧಿಸಲು ಎನ್‍ಎಸ್‍ಜಿ ಕಮಾಂಡೋಗಳನ್ನು ಅಕಾಡಕ್ಕೆ ಇಳಿಸಲಾಗುತ್ತದೆ. ಪ್ರಾಣದ ಹಂಗು ತೊರೆದು ಯೋಧರು ಉಗ್ರರ ಗುಂಡಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಇನ್ನೂ ಬೆದರಿಕೆ ಇರುವ ಗಣ್ಯರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವುದು ಈ ಯೋಧರ ಕೆಲಸವಾಗಿದೆ. ಆದರೆ ಈ ಯೋಧರ ಜೀವನ ಮಟ್ಟ ಇನ್ನಷ್ಟು ಸುಧಾರಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. 2008ರ ಮುಂಬೈ ದಾಳಿಯ ನಂತರ ಎನ್‍ಎಸ್‍ಜಿ ಕಂಮಾಂಡೋಗಳ ಅಗತ್ಯತೆ ಹೆಚ್ಚಾಗಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹರ್ಯಾಣದ ಮನಿಸಾರ್‍ನಲ್ಲಿ ಎನ್‍ಸ್‍ಜಿ ಪಡೆಯ ಕೇಂದ್ರ ಸ್ಥಾನದ ಜೊತೆಗೆ ಮುಂಬೈ, ಕೋಲ್ಕತ್ತಾ, ಚೆನೈ, ಹೈದರಾಬಾದ್ ಸೇರಿದಂತೆ ನಾಲ್ಕು ಕಡೆ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳಲ್ಲಿನ ಮೂಲ ಸೌಲಭ್ಯಗಳನ್ನು ಸುಧಾರಿಸುವುದು ಹಾಗೂ ಕೇಂದ್ರದಲ್ಲಿನ ಸೈನಿಕರ ಬ್ಯಾರಕ್‍ಗಳ ಗುಣಮಟ್ಟ ಹೆಚ್ಚಿಸುವುದು ಸ

mental ability

1. Question A candidate attempted 12 questions and secured full marks in all of them. If he obtained 60% in the test and all questions carried equal marks, then what is the number of questions in the test? [UPSC 2010 (CS-P)]   36   30   25   20 2. Question A cuboid has six sides of different colours. The red side is opposite to black. The blue side is adjacent to white. The brown side is adjacent to blue. The red side is face down. Which one of the following would be the opposite to brown? [UPSC 2010 (CS-P)]   Red   Black   White   Blue 3. Question A man fills a basket with eggs in such a way that the number of eggs added on each successive day is the same as the number already present in the basket. This way the basket gets completely filled in 24 days. After how many days the basket was 1 / 4th full? [UPSC 2010 (CS-P)]   6   12   17   22 4. Question A person has 4 coins each of different denomination. What is the number of different sums of money

ಸಾಮಾನ್ಯ ಜ್ಞಾನ

ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಜೈಲು ಶಿಕ್ಷೆಗೊಳಗಾದ ಎಷ್ಟನೇ ಮುಖ್ಯಮಂತ್ರಿ? A. ಮೊದಲ ● B. ಎರಡನೇ C. ಮೂರನೇ D. ನಾಲ್ಕನೇ ~<>~<>~<>~<>~<>~ 2. ಶಿಕ್ಷೆಯ ಅವಧಿ ಸೇರಿದಂತೆ ಜಯಲಲಿತಾ ಅವರು ಮುಂಬರುವ ಎಷ್ಟು ವರ್ಷ ಚುನಾವಣೆಗೆ ಸ್ಪರ್ಧಿಸುವಹಾಗಿಲ್ಲ? A. 4 B. 5 C. 6 D. 10 ● ~<>~<>~<>~<>~<>~ 3. ಚುನಾಯಿತ ಪ್ರತಿನಿಧಿಯೊಬ್ಬರು ಎಷ್ಟು ವರ್ಷದ ಶಿಕ್ಷೆಗೊಳಗಾದರೆ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ? A. 2 ವರ್ಷ ● B. 3 ವರ್ಷ C. 4 ವರ್ಷ D. 5 ವರ್ಪ ~<>~<>~<>~<>~<>~ 4. ಕೆಳಕಂಡವುಗಳಲ್ಲಿ ತ. ನಾ. ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಧಿಸಿದ ಶಿಕ್ಷೆ ಹಾಗೂ ದಂಡದ ಪ್ರಮಾಣ ಎಷ್ಟು? A. 2 ವರ್ಷ + 100 ಕೋ.ರೂ. B. 3 ವರ್ಷ + 100.. ಕೋ.ರೂ C. 4 ವರ್ಷ + 100 ಕೋ.ರೂ. ● D. 5 ವರ್ಷ + 100 ಕೋ.ರೂ. ~<>~<>~<>~<>~<>~ 5. ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜಯಲಲಿತಾ ವಿರುದ್ಧ ತೀರ್ಪು ನೀಡಿ ಅವರನ್ನು ಜೈಲಿಗೆ ಕಳುಹಿಸಿದ ನ್ಯಾಯಾಧೀಶ ಮೈಕೆಲ್ ಡಿ. ಕುನ್ಹ ಯಾವ ಜಿಲ್ಲೆಯವರು? A. ದ. ಕನ್ನಡ ● B. ಉ. ಕನ್ನಡ C. ಉಡುಪಿ D. ಚಿಕ್ಕಮಗಳೂ

Notification regarding Reservation of Group B, C and D cadre Posts -in respect of Hydarabad Karnataka Region Appointment. http://www.schooleducation.kar.nic.in/pdffiles/HydKarAptRes250914.pdf

Image

ಒಡೆಯರ್ ವಂಶಾವಳಿ

Image

ಸ.ಕ.ಹಿ.ಪ್ರಾ.ಶಾಲೆ, ಮಲ್ಕಾಪುರ, ಮಾನ್ವಿ ತಾಲ್ಲೂಕು ಬಿಡುಗಡೆಗೊಳಿಸಿದ "ಮಂದಾರ ಕನ್ನಡ " ಮಕ್ಕಳ ಪತ್ರಿಕೆ

Image
ಆರನೇ ವರ್ಷ ಪೂರೈಸಿದ "ಮಂದಾರ ಕನ್ನಡ" ಮಕ್ಕಳ ಪತ್ರಿಕೆಯ ಸಂಚಿಕೆ ಇಂದು ಬಿಡುಗಡೆ ಮಾಡಲಾಗಿದೆ. ಇದರ ರೂವಾರಿ ಶ್ರೀ ರವಿರಾಜ ಸಾಗರ ಶಿಕ್ಷಕರು

ತಿಂಗಳ ತಿರುಳು -ಅಕ್ಟೋಬರ೨೦೧೪

Image

ಹಿಂದಿನ ಕನ್ನಡಿಗ ಸಿ.ಜೆ.ಗಳು

Image

24 TIRTHANKARAS:-

List of all 24 Jain Tirthankaras are as following: 1 Lord Rishabha Symbol:Bull Place of Nirvan:Ashtapad(Kailasha) 2 Ajitnath Symbol:Elephant Place of Nirvan:Samet Sikhar 3 Sambhavanath Symbol:Horse Place of Nirvan:Samet Sikhar 4 Abhinandannath Symbol:Monkey Place of Nirvan:Samet Sikhar 5 Sumatinath Symbol:Red Goose Place of Nirvan:Samet Sikhar 6 Padmaprabha Symbol:Lotus Place of Nirvan:Samet Sikhar 7 Suparshvanath Symbol:Swastika Place of Nirvan:Samet Sikhar 8 Chandraprabha Symbol:Moon Place of Nirvan:Samet Sikhar 9 Pushpadanta Symbol:Crocodile Place of Nirvan:Samet Sikhar 10 Sheetalnath Kalpavriksha Place of Nirvan:Samet Sikhar 11 Shreyansanath Symbol:Rhinoceros Place of Nirvan:Samet Sikhar 12 Vasupujya Symbol:Female buffalo Place of Nirvan:Champapuri 13 Vimalnath Symbol:Pig Place of Nirvan:Samet Sikhar 14 Symbol:Anantnath Symbol:Porcupine Place of Nirvan:Samet Sikhar 15

>DOWNLOAD GO ತುಟ್ಟಿಭತ್ಯಯ ದರಗಳ ಪರಿಷ್ಕರಣೆ - 21 to 25.25% (Grant of Dearness Allowance 21 to 25.25%

Image
http://www.finance.kar.nic.in/gos/fd17srp2014.pdf
Image
ಸರ್ಕಾರದ ಆದೇಶ ಸಂಖ್ಯೆ ಆಇ 13 ಎಸ್ ಆರ‍್ ಪಿ 2014 ದಿನಾಂಕ 05-09-2014 : ಒಂದೇ ಇಲಾಖೆಯ ಕೆಳಗೆ ಜಿಲ್ಲೆಯಿಂದ  ಜಿಲ್ಲೆಗೆ/ಒಂದು ಜೇಷ್ಠತಾ ಘಟಕದಿಂದ ಮತ್ತೊಂದು  ಜೇಷ್ಠತಾ ಘಟಕಕ್ಕೆ ಅದೇ ಹುದ್ದೆಗೆ ಸ್ವ-ಇಚ್ಚೆಯಿಂದ ವರ್ಗಾವಣೆಗೊಳ್ಳುವ ಸರ್ಕಾರಿ ನೌಕರರ ಹಿಂದಿನ ಸೇವೆಯನ್ನು ಜೇಷ್ಠತೆ ಗೆ ಪರಿಗಣಿಸದೆ ಕಾಲಬದ್ಧ ಮುಂಬಡ್ತಿ, ಹಿರಿಯ ವೇತನ  ಶ್ರೇಣಿ ಹಾಗೂ ಹೆಚ್ಚುವರಿ ವೇತನ ಬಡ್ತಿಗಳ ಸೌಲಭ್ಯಗಳಿಗೆ ಪರಿಗಣಿಸುವ ಬಗ್ಗೆ

ಹೌದು.ಇದು.,ಸರ್ಕಾರಿ ಮಾದರಿ ಶಾಲೆ,

Image

ವಿವಿಧ ದೇಶಗಳು ಮಂಗಳನ ￿ಅಂಗಳಕ್ಕೆ ಲಗ್ಗೆಯಿಡಲು ಮಾಡಿದ ಪ್ರ￿ಯತ್ನಗಳು

Image

ಕರ್ನಾಟಕ ರಾಜ್ಯದಿಂದ ರಾಷ್ಟ್ರಮಟ್ಟದ ಇನ್ ಸ್ಪೈರ್ಡ್ ಆವಾರ್ಡ್ ಕಾರ್ಯಕ್ರಮಕ್ಕೆ ಆಯ್ಕೆಯಾದ ೩೦ ವಿದ್ಯಾರ್ಥಿಗಳ ಪಟ್ಟಿ

Image

ವಿಭಾಗ ಮಟ್ಟಕ್ಕೆ ಆಯ್ಕೆ (ಬಾಲಕಿಯರ ವಾಲಿಬಾಲ್ ತಂಡ ಸ. ಪ್ರಾ. ಶಾ ಗೋಲಬಾಂವಿ,ತಾ -ಜಮಖಂಡಿ, ಜಿ.ಬಾಗಲಕೋಟ )

Image

Important Questions for upcoming exam

1- Who is the 16 th loksabha speaker ? Answer : Sumitra Mahajan. 2- French open Men's 2014 winner ? Answer: Rafel nadal (spain) 3- French open Women's 2014 winner ? Answer: Maria sharapova (Russia) 4- 29th state of India ? Answer: Telangana 5- First chief minister of Telangana ? Answer: K Chandrasekhar Rao 6-What is the fullform for EPE that was in news? Answer: eastern peripheral expressway. 7-Newly elected Israeli president ? Answer: Reuven Rivlin 8- 2014 Australian open Men's title winner ? Answer : Stanislas Wawrinka 9-2014 Australian open WoMen's title winner ? Answer: Li Na 10-What is the nationality of Stanislas Wawrinka ? Answer : switzerland 11-What is the nationality of Li Na ? Answer: China 12- who received last telegram in india ? Answer : Rahul Gandhi 12- Present railway minister of india ? Answer: sadananda gowda 13-From which country India acquired INS Vikramaditya ? Answer: Russia 14- Who is the win

ಕರ್ನಾಟಕ ವಕ್ಫ ಮಂಡಳಿ : 177 ವಿವಿದ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ (ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ)

Image

ಕ್ಷುಲ್ಲಕ ಟೀಕೆಗಳನ್ನು ಮೆಟ್ಟಿಲು ಮಾಡಿಕೊಂಡೆ::-

Image
ಮಂಗಳೂರು:ಸ್ಪಷ್ಟ ಗುರಿ ನಿರ್ಧರಿಸಿ, ಅದರತ್ತ ನಿತ್ಯ ಲಕ್ಷ್ಯ ವಹಿಸಿದರೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ: ಅರುಣಿಮಾ ಸಿನ್ಹಾ ಹೀಗೆ ಹೇಳುತ್ತಿದ್ದರೆ ನಗರದ ಸಂಘ ನಿಕೇತನದಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಹೊಸ ಸ್ಫೂರ್ತಿ ಉಕ್ಕುತ್ತಿತ್ತು. ಯಾಕೆಂದರೆ, ಹಾಗೆ ಹೇಳುತ್ತಿದ್ದ ಅರುಣಿಮಾ ಸಿನ್ಹಾ ಅವರಿಗೆ ಒಂದು ಕಾಲೇ ಇರಲಿಲ್ಲ ಮತ್ತು ಅವರು ಒಂಟಿ ಕಾಲಿನಲ್ಲೇ ಎವರೆಸ್ಟ್ ಹತ್ತಿರ ಮಹಾ ಛಲವಾದಿ, ಸಂಕಲ್ಪ ಶಕ್ತಿಯ ದಿಟ್ಟ ಹೆಣ್ಮಗಳು.ಯುವ ಬ್ರಿಗೇಡ್ ವತಿಯಿಂದ ಶುಕ್ರವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಆಡಿದ ಒಂದೊಂದು ಮಾತೂ ಪ್ರೇರಣಾದಾಯಕವಾಗಿತ್ತು. ಕಷ್ಟಗಳು ಬಂದಾಗ ಕೊರಗಬೇಡಿ, ಸಮಸ್ಯೆಗಳನ್ನು ಅವಕಾಶವಾಗಿ ಬದಲಿಸಿಕೊಳ್ಳಿ. ಅದೆಲ್ಲ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದಾಗ ಇಡೀ ಪ್ರೇಕ್ಷಕ ಸಮೂಹ ತನಗೆ ತಾನೇ ಕೈಜೋಡಿಸಿತು.ಮೊಟ್ಟಮೊದಲು ನಮ್ಮ ಮೇಲೆ ನಮಗೆ ವಿಶ್ವಾಸ ಬೇಕು. ನಾವು ಸಾಧಿಸಲು ಹೊರಟಿರುವ ಗುರಿಯ ಬಗ್ಗೆ ನಮಗೆ ವಿಶ್ವಾಸ ಇದ್ದರೆ, ಹೆತ್ತವರನ್ನು ಮನವರಿಕೆ ಮಾಡಲು ಸಾಧ್ಯ. ನಾವು ನಮ್ಮ ಮುಂದಿನ ಸಾಧನೆಯಕನಸು ಹೊತ್ತರೆ, ದಿನವಿಡೀ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ವರೆಗೆಛಲ ಬಿಡಬಾರದು. ಯಾವುದೇ ಸಂದರ್ಭದಲ್ಲೂ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬಾರದು ಎಂದರು.ಜನರು ನೀಡುವ ನೋವು, ಅಪಮಾನಗಳು ನಮ್ಮನ್ನು ಕುಗ್ಗಿಸಬಾರದು. ಅದು ನಮಗೆ ಸಾಧನೆಯ

ಜ್ಯೋತಿ ಸಂಜೀವಿನಿ G.O. :- ಕುಟುಂಬದ ಮಾಹಿತಿಯನ್ನು HRMSನಲ್ಲಿ ಅಳವಡಿಸಲು ಸೂಚನೆ

Image

ಕೇಂದ್ರ. ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು

೧೯೫೫ ಕುವೆಂಪು ಶ್ರೀ ರಾಮಾಯಣ ದರ್ಶನಂ (ಪುರಾಣ) ೧೯೫೫ ರಂ.ಶ್ರೀ.ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯದ ಚರಿತ್ರೆ) ೧೯೫೮ ದ.ರಾ.ಬೇಂದ್ರೆ ಅರಳು-ಮರಳು (ಕವನ) ೧೯೫೯ ಶಿವರಾಮ ಕಾರಂತ ಯಕ್ಷಗಾನ ಬಯಲಾಟ (A treatise on folk-drama) ೧೯೬೦0 ವಿ.ಕೆ.ಗೋಕಾಕ್ ದ್ಯಾವ -ಪೃಥ್ವಿ (ಕವನ) ೧೯೬೧ ಎ.ಆರ್.ಕೃಷ್ಣಶಾಸ್ತ್ರೀ ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ) ೧೯೬೨ ದೇವುಡು ನರಸಿಂಹ ಶಾಸ್ತ್ರಿ ಮಹಾಕ್ಷತ್ರಿಯ (ಕಾದಂಬರಿ) ೧೯೬೪ ಬಿ.ಪುಟ್ಟಸ್ವಾಮಯ್ಯ ಕ್ರಾಂತಿ ಕಲ್ಯಾಣ (ಕಾದಂಬರಿ) ೧೯೬೫ ಎಸ್.ವಿ.ರಂಗಣ್ಣ ರಂಗ ಬಿನ್ನ್ನಪ (Philosophical reflections) ೧೯೬೬ ಪು.ತಿ.ನರಸಿಂಹಾಚಾರ್ ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ) ೧೯೬೭ ಡಿ.ವಿ.ಗುಂಡಪ್ಪ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) ೧೯೬೮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಣ್ಣ ಕಥೆಗಳು (12-13) (ಸಣ್ಣ ಕಥೆಗಳು ) ೧೯೬೯ ಎಚ್.ತಿಪ್ಪೇರುದ್ರಸ್ವಾಮಿ ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ) ೧೯೭೦ ಶಂಬಾ ಜೋಷಿ ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ ಅಧ್ಯಯನ) ೧೯೭೧ ಆದ್ಯ ರಂಗಾಚಾರ್ಯ ಕಾಳಿದಾಸ (ಸಾಹಿತ್ಯಕ ವಿಮರ್ಶೆ) ೧೯೭೨ ಎಸ್.ಎಸ್.ಭೂಸನೂರಮಠ ಶೂನ್ಯ ಸಂಪಾದನೆಯ ಪರಾಮರ್ಶೆ (Commentary) ೧೯೭೩ ಎಮ್.ವಿ.ಸೀತಾರಾಮಯ್ಯ ಅರಳು ಬರಳು (ಕವನ) ೧೯೭೪ ಗ

ರಾಜ್ಯ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ - ರಾಜ್ಯ ಸರ್ಕಾರಿ ನೌಕರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳ

Image

215+89 ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ

Image

ಜ್ಯೋತಿ ಸಂಜೀವಿನಿ ಸುತ್ತೋಲೆ ೨೦೧೪

Image

ಹಲವು ಭಾಗ್ಯಗಳ ನಡುವೆ ಮರೆಯಾಗುತ್ತಿರುವ ಅಕ್ಷರ ಭಾಗ್ಯ

Image

ಸರ್ವಪಲ್ಲಿ ರಾಧಾಕೃಷ್ಣನ್

Image
ಭಾರತ ದೇಶದ ಬಡ ಕುಟುಂಬದಲ್ಲಿ ಜನಿಸಿ ಇಚ್ಚಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ನಿಲ್ಲುತ್ತಾರೆ ನಮ್ಮ ಶಿಕ್ಷಕ, ಶಿಕ್ಷಣ ತಜ್ಞ, ತತ್ವಜ್ಞಾನಿ ಮತ್ತು ಭಾರತ ಕಂಡ ಮೊದಲ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಶಿಕ್ಷಕರೆಡೆಗೆ ಅಪಾರ ಗೌರವ, ಪ್ರೀತಿ. ನಿಷ್ಠೆ ಹೊಂದಿದ್ದ, ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರು. ಅಂತಲೇ, ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಕುರಿತಾದ ಒಂದು ಇಣುಕುನೋಟ. ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5, 1888ರಲ್ಲಿ. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, ರಾಧಾಕೃಷ್ಣನ್ ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ಬರುವ ದಿನಗೂಲಿಯಲ್ಲಿ ತುಂಬು ಕುಟುಂಬವನ್ನು ಸಾಗಿಸಲು ಕಷ್ಟವಾದ ಸಂದರ್ಭದಲ್ಲಿ ರಾಧಾಕೃಷ್ಣನ್ಗೆ ಓದಬೇಕೆನ್ನುವ ಅಪಾರ ಹಂ

ಕನ್ನಡ ಅಂಕಿ ಸಂಖ್ಯೆ :ಮಾಹಿತಿ

ಕನ್ನಡದಲ್ಲಿ ಅಂಕಿ ಅಂಶಗಳ ಪ್ರಕಾರ ಹೀಗಿದೆ;- ಏಕಂ (ಒಂದು), ದಶಂ (ಹತ್ತು), ಶತಂ (ನೂರು), ಸಹಸ್ರ (ಸಾವಿರ), ದಶಸಹಸ್ರ (ಹತ್ತು ಸಾವಿರ), ಲಕ್ಷ, ದಶಲಕ್ಷ (ಹತ್ತು ಲಕ್ಷ), ಕೋಟಿ, ದಶಕೋಟಿ, ಅಬ್ಜ (ನೂರು ಕೋಟಿ), ದಶ ಅಬ್ಜ, ಖರ್ವ, ದಶಖರ್ವ, ಪದ್ಮ, ದಶಪದ್ಮ, ನೀಲ, ದಶನೀಲ, ಶಂಖ, ದಶಶಂಖ, ಕ್ಷಿತಿ, ದಶಕ್ಷಿತಿ, ಕ್ಷೋಭ, ದಶಕ್ಷೋಭ, ಋದ್ಧಿ, ದಶಋದ್ಧಿ, ಸಿದ್ಧಿ, ದಶಸಿದ್ಧಿ, ನಿಧಿ, ದಶನಿಧಿ, ಕ್ಷೋಣಿ, ದಶಕ್ಷೋಣಿ. ಕಲ್ಪ, ದಶಕಲ್ಪ, ತ್ರಾಹಿ, ದಶತ್ರಾಹಿ, ಬ್ರಹಮಾಂಡ, ದಶಬ್ರಹಮಾಂಡ, ರುದ್ರ, ದಶರುದ್ರ, ತಾಲ, ದಶತಾಲ, ಭಾರ, ದಶಭಾರ, ಬುರುಜ, ದಶಬುರುಜ, ಘಂಟಾ, ದಶಘಂಟಾ, ಮೀಲ, ದಶಮೀಲ, ಪಚೂರ, ದಶಪಚೂರ, ಲಯ, ದಶಲಯ, ಫಾರ, ದಶಫಾರ, ಅಷಾರ, ದಶಅಷಾರ, ವಟ, ದಶವಟ, ಗಿರಿ, ದಶಗಿರಿ, ಮನ, ದಶಮನ, ವವ, ದಶವವ, ಶಂಕು, ದಶಶಂಕು, ಬಾಪ, ದಶಬಾಪ, ಬಲ, ದಶಬಲ, ಝಾರ, ದಶಝಾರ, ಭೀರ, ದಶಭೀರ, ವಜ್ರ, ದಶವಜ್ರ, ಲೋಟ, ದಶಲೋಟ, ನಜೆ, ದಶನಜೆ, ಪಟ, ದಶಪಟ, ತಮೆ, ದಶತಮೆ, ಡಂಭ, ದಶಡಂಭ, ಕೈಕ, ದಶಕೈಕ, ಅಮಿತ, ದಶಅಮಿತ, ಗೋಲ, ದಶಗೋಲ, ಪರಿಮಿತ, ದಶಪರಿಮಿತ, ಅನಂತ, ದಶಅನಂತ. ದಶಅನಂತಕ್ಕೆ ಒಂದರ ಮುಂದೆ ೯೬(96) ಶೂನ್ಯವನ್ನ
Image
ತಿಂಗಳ ತಿರುಳು :ಸಪ್ಟಂಬರ 2014

ರಿಚರ್ಡ್ ಅಟೆನ್ ಬರೋ

Image

ಜನಧನ ಯೋಜನೆ ಎಂದರೇನು?

ಬೆಂಗಳೂರು, ಆ.29 : ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ನೀಡುವ ಮಹತ್ವಾಕಾಂಕ್ಷೆಯ 'ಜನಧನ' ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ನಿರ್ದಿಷ್ಟ ಸಮಯದೊಳಗೆ ಯೋಜನೆ ಗುರಿ ಮುಟ್ಟಲು ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕಿಂಗ್ ಘಟಕಗಳು ಕೈಜೋಡಿಸಲು ಒಪ್ಪಿಗೆ ಸೂಚಿಸಿವೆ. 'ಮೇರಾ ಕಥಾ- ಭಾಗ್ಯ ವಿಧಾತಾ' ಎಂಬ ಘೋಷಣೆಯಡಿ ಆರಂಭವಾಗಿರುವ ಯೋಜನೆ ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಎಲ್ಲ ರೀತಿಯ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ಜನಧನ ಯೋಜನೆ ಎಂದರೇನು? * ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದೇ ಯೋಜನೆಯ ಮುಖ್ಯ ಮತ್ತು ಮೊದಲ ಗುರಿ. ಬ್ಯಾಂಕ್ ಖಾತೆಯಿಂದ ಹಿಡಿದು, ವಿಮೆ ಮತ್ತು ಕ್ರೆಡಿಟ್ ಕಾರ್ಡ್ ಕಲ್ಪಿಸುವುದು ಯೋಜನೆಯ ಉದ್ದೇಶ. * ಬ್ಯಾಂಕಿಂಗ್ ಕ್ಷೇತ್ರದ ಯಾವುದೇ ಜಂಜಾಟಗಳಿಲ್ಲದೇ 1 ಲಕ್ಷ ರೂ. ವರೆಗಿನ ವಿಮೆ ಎಲ್ಲರಿಗೂ ಲಭ್ಯವಾಗುತ್ತದೆ. ರುಪೆ ಕಾರ್ಡ್ ಹೆಸರಿನ ಈ ಸೌಲಭ್ಯ ಕೋಟ್ಯಂತರ ಜನರಿಗೆ ಅನುಕೂಲಕಾರಿಯಾಗಲಿದೆ. * ಬಡ ವರ್ಗದ ಜನರಿಗೆ ಸರ್ಕಾರದ ವಿವಿಧ ಹಣಕಾಸು ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. * ಯೋಜನೆ ನಗರ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದು ಎಲ್ಲರಿಗೂ ಡೊಮೆಸ್ಟಿಕ್ ಡೆಬಿಟ್ ಕಾರ್ಡ್ (ರುಪೆ ಕಾರ್ಡ್) ನೀಡಲಾಗುವುದು. * ನರೇದ್ರ ಮೋದಿ ಕಲ್
Image

Happy News - Degree Colleges Recruitment Rules Karnataka Education Department Services (Collegiate Education Department) (Recruitment) (Special) Rules, 2014

Image
" ಗಾಂಧಿ " ಚಿತ್ರ ನಿರ್ದೇಶಕ ಅಟೆನ್ ಬರೋ ನಿಧನ

ಕರ್ನಾಟಕ ರಾಜ್ಯ. ಚಲನಚಿತ್ರ. ಪ್ರಶಸ್ತಿ ೨೦೧೨,

ಡಾ.ರಾಜ್ ಕುಮಾರ್ ಪ್ರಶಸ್ತಿ - ಶ್ರೀ ಎಂ. ಭಕ್ತವತ್ಸಲ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ - ಶ್ರೀ ಚಿ. ದತ್ತರಾಜ್ ಡಾ. ವಿಷ್ಣುವರ್ಧನ ಪ್ರಶಸ್ತಿ: ಶ್ರೀ ರಾಜೇಶ್ ಪ್ರಥಮ ಅತ್ಯುತ್ತಮ ಚಿತ್ರ: ತಲ್ಲಣ ದ್ವಿತೀಯ ಅತ್ಯುತ್ತಮ ಚಿತ್ರ: ಭಾರತ್ ಸ್ಟೋರ್ಸ್ ತೃತೀಯ ಅತ್ಯುತ್ತಮ ಚಿತ್ರ: ಎದೆಗಾರಿಕೆ ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕಾರಣಿಕ ಶಿಶು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅತ್ಯುತ್ತಮ ಮಕ್ಕಳ ಚಿತ್ರ: ಲಿಟ್ಲ್ ಮಾಸ್ಟರ್ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ: ಅಲೆಮಾರಿ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಕೊಂಚಾವರಂ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಶ್ರೀ ದರ್ಶನ್ ಅತ್ಯುತ್ತಮ ನಟಿ: ಶ್ರೀಮತಿ ನಿರ್ಮಲ ಚೆನ್ನಪ್ಪ ಅತ್ಯುತ್ತಮ ಪೋಷಕ ನಟ: ಶ್ರೀ ಕರಿಸುಬ್ಬು ಅತ್ಯುತ್ತಮ ಪೋಷಕ ನಟಿ: ಶ್ರೀಮತಿ ಅರುಣಾ ಬಾಲರಾಜ್ ಅತ್ಯುತ್ತಮ ಕಥೆ ಬರಹಗಾರ: ಡಾ. ಬರಗೂರು ರಾಮಚಂದ್ರಪ್ಪ ಅತ್ಯುತ್ತಮ ಚಿತ್ರಕಥೆ ಬರಹಗಾರ: ಶ್ರೀ ಕೆ.ವೈ. ನಾರಾಯಣಸ್ವಾಮಿ ಅತ್ಯುತ್ತಮ ಸಂಭಾಷಣೆಕಾರ: ಶ್ರೀ ಎಂ.ಎಸ್. ರಮೇಶ್ ಅತ್ಯುತ್ತಮ ಛಾಯಾಗ್ರಾಹಕ: ಶ್ರೀ ರಾಕೇಶ್ ಅತ್ಯುತ್ತಮ ಸಂಗೀತ ನಿರ್ದೇಶಕ: ಶ್ರೀ ಅರ್ಜುನ್ ಜನ್ಯ ಅತ್ಯುತ್ತಮ ಸಂಕಲನಕಾರ: ಶ್ರೀ ಪಿ.ಅರ್. ಸೌಂದರರಾಜ್ ಅತ್ಯುತ್ತಮ ಬಾಲ ನಟ: ಮಾಸ್ಟರ್ ವಿ. ಅನಿಲ್ ಕುಮಾರ್ ಅತ್ಯುತ್ತಮ ಬಾಲ ನಟಿ
Image
ಪನಾಮಾ ಕಾಲುವೆಗೆ ನೂರು ವರ್ಷ

೧೨ವರ್ಷಕ್ಕೊಮ್ಮೆ ಹೂ ಬಿಟ್ಟು ನಶಿಸುವ ಹಾರ್ಲೆ(ಪಶ್ಚಿಮ ಘಟ್ಟದಲ್ಲಿ ನೀಲಿ ರಂಗೋಲಿ)

Image
ಮಲೆನಾಡಿನ ವಿಶೇಷತೆಗಳು ಹಲವು. ಇಲ್ಲಿನ ಗಿರಿ ತೊರೆ ಹಳ್ಳ ಕೊಳ್ಳಗಳನ್ನೊಳ ಗೊಂಡ ಪ್ರಕತಿ, ಮಳೆಗಾಲದಲ್ಲಿ ಮೈದಳೆಯುವ ಜಲಪಾತಗಳು...ಹೀಗೆ ಪಟ್ಟಿ ದೊಡ್ಡದಿದೆ. ಇಂತಹ ವಾತಾವರಣದ ನಡುವೆ ಭೂಮಿಯ ಒಡಲಿನಿಂದ ಸಸ್ಯವಾಗಿ ಬೆಳೆದು 12 ವರ್ಷಗಳಿಗೆ ಒಮ್ಮೆ ಹೂ ಬಿಟ್ಟು ಮುಂದಿನ ಪೀಳಿಗೆಗೆ ಬೀಜೋತ್ಪತ್ತಿ ಮಾಡಿ ತನ್ನ ಜೀವಿತ ಅವಧಿಯನ್ನು ಪೂರ್ಣಗೊಳಿಸಿಕೊಳ್ಳುವ ಹಾರ್ಲೆ ಎಂಬ ಗಿಡ ವಿಶೇಷವಾದುದು. ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಘಟ್ಟ ಪ್ರದೇಶಗಳಾದ ದೇವರಮನೆ, ಬೈರಾಪುರ, ಮೂಲರ ಹಳ್ಳಿ, ಗುತ್ತಿಹಳ್ಳಿ, ಕೋಗಿಲೆ, ಮರಗುಂದ ಮುಂತಾದ ಗಿರಿಶಿಖರಗಳಲ್ಲಿ ಈ ವರ್ಷ ಪ್ರಕೃತಿನಿರ್ಮಿತ ಹಾರ್ಲೆಯ ಹೂದೋಟ ನಿರ್ಮಾಣಗೊಂಡಿದೆ. ಪ್ರಕೃತಿಯ ಈ ಸೂಜಿಗ ಸ್ಥಳೀಯರು, ಪರಿಸರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿವೆ. ಹಾರ್ಲೆ ಗಿಡ ಹಲವು ವೈಶಿಷ್ಠಗಳನ್ನು ಹೊಂದಿದೆ. ಬಿದಿರಿನದ್ದು 60 ವರ್ಷಗಳ ಜೀವಿತಾವಧಿಯಾದರೆ ಇದರದ್ದು 12 ವರ್ಷಗಳು. ಅತೀ ಹೆಚ್ಚು ಮಳೆ ಬೀಳುವ ಬೆಟ್ಟಗುಡ್ಡಗಳಲ್ಲಿ ಹುಟ್ಟುವ ಈ ಗಿಡ 12 ವರ್ಷಗಳಿಗೊಮ್ಮೆ ಹೂ ಬಿಟ್ಟು ಇಡೀ ಬೆಟ್ಟವನ್ನೇ ಸುಂದರ ಉದ್ಯಾನವನವನ್ನಾಗಿಸುತ್ತದೆ. ಇದನ್ನು ನೋಡಲೆಂದೇ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದೆ. ಈ ವರ್ಷವೂ ಹಾರ್ಲೆ ಹೂವಿನ ಉದ್ಯಾನ ವೀಕ್ಷಿಸಲು ಸಾವಿರಾರು ಮಂದಿ ಪರಿಸರ ಪ್ರಿಯರು ಆಗಮಿಸುತ್ತಿದ್ದಾರೆ.

ಅನಂತಮೂರ್ತಿ ಜೀವನಚಿತ್ರ

Updated: 22 Aug 2014 09:23:57 PM IST  ಜನನ​: ಡಿಸೆಂಬರ್ 21, 1932 ಮೇಳಿಗೆ ಗ್ರಾಮ, ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ವಿದ್ಯಾಭ್ಯಾಸ * ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿ.ಎಚ್.ಡಿ. (ಬರ್ಮಿಂಗ್ ಹ್ಯಾಮ್ ವಿ.ವಿ. ಯುನೈಟೆಡ್ ಕಿಂಗ್ ಡಂ), 1966 * ಇಂಗ್ಲಿಷ್ ಎಂ.ಎ., ಮೈಸೂರು ವಿಶ್ವವಿದ್ಯಾಲಯ, 1956 * ಬಿ.ಎ. ಆನರ್ಸ್, ಮಹಾರಾಜ ಕಾಲೇಜು, ಮೈಸೂರು ವೃತ್ತಿ ಅನುಭವಗಳು * ಕುಲಪತಿ, ಕೇಂದ್ರೀಯ ವಿಶ್ವವಿದ್ಯಾಲಯ, ಗುಲ್ಬರ್ಗ, 2001 * ಸಂದರ್ಶಕ ಪ್ರಾಧ್ಯಾಪಕ, ಕಾರ್ನೆಲ್ ವಿವಿ, 2000 * ಸಂದರ್ಶಕ ಪ್ರಾಧ್ಯಾಪಕ, ಪೆನ್ವಿಲ್ವೇನಿಯಾ ವಿವಿ, 2000 * ಸನಿವಾಸ ಲೇಖಕ (ರೈಟರ್ ಇನ್ ರೆಸಿಡೆನ್ಸ್), ಟೆಕ್ಸಾಸ್ ವಿವಿ, ಆಸ್ಟಿನ್, 1995 * ಅಧ್ಯಕ್ಷರು, ಇಂಡಿಯನ್ ಅಕಾಡೆಮಿ (ದೆಹಲಿ) 1993-98 * ಅಧ್ಯಕ್ಷರು, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ (ದೆಹಲಿ) 1992-93 * ಸಂದರ್ಶಕ ಪ್ರಾಧ್ಯಾಪಕ, ಜವಾಹರಲಾಲ್ ನೆಹರು ವಿವಿ, ದೆಹಲಿ, 1993 * ಪ್ರೊಫೆಸರ್, ಇಂಗ್ಲಿಷ್ ವಿಭಾಗ, ಮೈಸೂರು ವಿವಿ, 1980-92 * ಸಂದರ್ಶಕ ಪ್ರಾಧ್ಯಾಪಕ, ಟ್ಯೂಬಿಂಗನ್ ವಿವಿ, ಜರ್ಮನಿ, 1992 * ಉಪಕುಲಪತಿ, ಮಹಾತ್ಮ ಗಾಂಧಿ ವಿವಿ, ಕೊಟ್ಟಾಯಂ, ಕೇರಳ 1987-91 * ಫುಲ್ ಬ್ರೈಟ್ ಸಂದರ್ಶಕ ಪ್ರಾಧ್ಯಾಪಕ, ಅಯೋವಾ ವಿವಿ, 1986-87 * ಸಂದರ್ಶಕ ಲೇಖಕ, ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ, ಅಯೋವಾ ವಿವಿ

'ಭಾರತದ ತ್ರಿವರ್ಣ ಧ್ವಜ'ದ ಬಗ್ಗೆ ನಿಮಗೆಷ್ಟು ಗೊತ್ತು?

1. ಭಾರತದ ರಾಷ್ತ್ರೀಯ ಧ್ವಜ'ದ ಈಗಿನ ಅವತರಣಿಕೆಯನ್ನು ಜುಲೈ 22, 1947ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. 2. ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳುಪು, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. 3. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ 4. ಪಂಡಿತ್ ಜವಾಹರ್ ಲಾಲ್ ನೆಹರು 1947 ಜುಲೈ 22ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. 5. ನಮ್ಮ ಸರಕಾರವು ದ್ವಜ ಕೇವಲ ಕೈ ನೆಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು.ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ ಆದರೆ ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಇರಬೇಕು. 6. ದ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರತಕ್ಕದ್ದು 7. ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. 8. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು.ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. 9. ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.ಸೂರ್ಯೋದಯದಿಂದ ಹಿಡಿದು ಸೂರ್ಯಾ

ಸಾಧಕರಿಗೆ ಸನ್ಮಾನ

Image

ಅಷ್ಟ ದಿಕ್ಪಾಲಕರು

Image