Posts

ಅತಿಥಿ ಶಿಕ್ಷಕರ ನೇಮಕ (ಪ್ರಾಥಮಿಕ /ಪ್ರೌಢ) ಸುತ್ತೋಲೆ, ವೇಳಾಪಟ್ಟಿ, ಹುದ್ದೆಗಳನ್ನು ಸಂಖ್ಯೆ ಹಾಗೂ ಅರ್ಜಿಯ ನಮೂನೆ

Image

2015 ನೇ ಸಾಲಿನ ಕರ್ನಾಟಕ ರಾಜ್ಯ. ಸರ್ಕಾರದ ಸಾರ್ವತ್ರಿಕ / ಪರಿಮಿತ ರಜಾದಿನಗಳ ಪಟ್ಟಿ

Image

CPC 2014 KEY ANSWERS

       ಸಾಧನಾ ಕೋಚಿಂಗ್ ಸೆಂಟರ್,       ಶಿಕಾರಿಪುರ.                                                               1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು? ಡಿ) ಚಾಲುಕ್ಯರು 2. ಹೊಯ್ಸಳರ ರಾಜಧಾನಿ ಯಾವುದು? ಸಿ) ದ್ವಾರಸಮುದ್ರ 3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು? ಡಿ) ರಜಿಯಾ ಬೇಗಂ 4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು? ಎ) ಜಲಾಲ್-ಉದ್-ದೀನ್ ಮಹಮದ್ 5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ? ಸಿ) ಸರ್ ಎಂ ವಿಶ್ವೇಶ್ವರಯ್ಯ 6. ______________ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ. ಬಿ) ಶ್ರೀ ವಿಜಯ 7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.? ಎ) ಕಾರ್ಬನ್ 14 ಮತ್ತು ಪೊಟ್ಯಾಷಿಯಂ                                                                   8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ? ಸಿ) ಹಿಂದೂಸ್ಥಾನಿ ಸಂಗೀತ                 

ಅಪರೂಪದ ಕುವೆಂಪು ಸರಕಾರಿ ಮಾದರಿ ಶಾಲೆ :ತುಳಸಿಗಿರಿ

Image
ಅಪರೂಪದ ಕುವೆಂಪು ಸರಕಾರಿ ಮಾದರಿ ಶಾಲೆ

ಮೌಲಾನಾ ಅಬುಲ್ ಕಲಾಂ ಆಜಾದ್

(ನವೆಂಬರ್ ೧೧ , ೧೮೮೮ - ಫೆಬ್ರುವರಿ ೨೨, ೧೯೫೮ ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ. *ಜೀವನ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ ೧೧, ೧೮೮೮ರಲ್ಲಿ. *ಉರ್ದು ವಿದ್ವಾಂಸರು: ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ 'ಆಜಾದ್' ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಪತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು. ಗಾಂಧೀಜಿಯವರ 'ಸ್ವದೇಶಿ', 'ಸ್ವರಾಜ್' ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ ನಿರಂತರವಾಗಿದ್ದ ಅಬ್ದುಲ್ ಕಲಾಂ ೧೯೨೩ರ ವರ್ಷದಲ್ಲಿ ತಮ್ಮ ೩೫ನೇ ವಯಸ್ಸಿನಲ್ಲ

ಐದು ರಸಪ್ರಶ್ನೆಗಳು : ದಿ. 5/11/14

1. ಬರ್ಮುಡಾ ಟ್ರ್ಯಾಂಗಲ್ ಎಲ್ಲಿದೆ? (ಎ) ಪಶ್ಚಿಮ ಉತ್ತರ ಅಟ್ಲಾಂಟಿಕ್ ಸಾಗರ (ಬಿ) ಪೂರ್ವ ದಕ್ಷಿಣ ಅಟ್ಲಾಂಟಿಕ್ ಸಾಗರ (ಸಿ) ಉತ್ತರ ಪೆಸಿಫಿಕ್ ಸಾಗರ (ಡಿ) ದಕ್ಷಿಣ ಹಿಂದೂ ಮಹಾಸಾಗರ ಉತ್ತರ :ಎ _____________________________ 2.ಈ ಕೆಳಗಿನ ಯಾವ ರಾಷ್ಟ್ರೀಯ ನಾಯಕರ ಹುಟ್ಟುಹಬ್ಬದ ದಿನವನ್ನು (ನವೆಂಬರ್ 11) ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ ? (ಎ) J. B. ಕೃಪಲಾನಿಯಂತವರನ್ನು (ಬಿ) ರಾಜೀವ್ಗಾಂಧಿ (ಸಿ) ಮೌಲಾನಾ ಅಬುಲ್ ಕಲಾಮ್ ಆಜಾದ್ (ಡಿ) ಸರೋಜಿನಿ ನಾಯ್ಡು ಉತ್ತರ : ಸಿ _____________________________ 3. ರಾಷ್ಟ್ರೀಯ ಸಕ್ಕರೆ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸಲಾಗಿದೆ? (ಎ) ಕಾನ್ಪುರ (ಬಿ) ದಹಲಿ (ಸಿ) ಲಕ್ನೋ (ಡಿ) Gajrola ಉತ್ತರ :ಎ _____________________________ 4.ಇವರಲ್ಲಿ ಯಾರು ಎಲ್ಲಾ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು ? (ಎ) ಜವಾಹರ್ಲಾಲ್ ನೆಹರು (ಬಿ) ಡಾ ಬಿ.ಆರ್.ಅಂಬೇಡ್ಕರ್ (ಸಿ) ವಲ್ಲಭಬಾಯಿ ಪಟೇಲ್ (ಡಿ) ರಾಜೇಂದ್ರ ಪ್ರಸಾದ್ ಉತ್ತರ : ಬಿ _____________________________ 5. ತಾನ್ಸೇನ್, ಒಬ್ಬ ಮಹಾನ್ ಸಂಗೀತಗಾರ, ಈತ ಈ ಕೆಳಗಿನ ಯಾವ ರಾಜರ ಆಸ್ಥಾನದಲ್ಲಿದ್ದನು? (ಎ) ಅಕ್ಬರ್ (ಬಿ) ಬಹದ್ದೂರ್ ಶಾ (ಸಿ) ರಾಣ ಕುಂಭ (ಡಿ) ಕೃಷ್ಣದೇವ ರೈ ಉತ್ತರ :ಎ -------------------

4/11/14 ರ ರಸಪ್ರಶ್ನೆಗಳ ಉತ್ತರಗಳು

‪====================== 1. ಡಾ.ಮನಮೋಹನ ಸಿಂಗ್ ಅವರನ್ನು "ದ ಗ್ರ್ಯಾಂಡ್ ಕಾರ್ಡನ್ ಆಫ್ ದಿ ಅರ್ಡರ್ ಆಫ್ ದ ಪಾಲೋನಿಯಾ ಪ್ಲವರ್ಸ್ "ಪ್ರಶಸ್ತಿ ಗೆ ಆಯ್ಕೆ ಮಾಡಿದ ದೇಶ ಯಾವುದು? A ಇಟಲಿ B ಜಪಾನ್ C ಫ್ರಾನ್ಸ D ಯು.ಎಸ್.ಎ ಉತ್ತರ B _____________________________ 2. "ಕೃತಕ ಮಳೆ" ಯನ್ನುಂಟು ಮಾಡಲು ಬಳಸುವ ರಾಸಾಯನಿಕ ವಸ್ತು ಯಾವುದು ?(The chemical that is used in making artificial rain is—) (A) Silver Nitrate (B) Silver Iodide (C) Silver Nitrite (D) Silver Chloride ಉತ್ತರ B _____________________________ 3. ಮಾನವನ ದೇಹದ ಅತ್ಯಂತ ಕಠಿಣ ಭಾಗ ಯಾವುದು? ( Which of the following is the hardest substance in the human body ?) (A) Bone (B) Enamel (C) Nail (D) None of these ಉತ್ತರ B ____________________________ 4. ಈ ಕೆಳಗಿನ ಯಾವ ಮಹಾಸಾಗರವು ಇಂಗ್ಲೀಷ್ ಭಾಷೆಯ " ಎಸ್ "ಅಕ್ಷರದ ಆಕಾರದಲ್ಲಿದೆ ? Which of the following oceans has the shape of the English alphabet 'S' ? (A) Arctic Ocean (B) Indian Ocean (C) Atlantic Ocean (D) Pacific Ocean ಉತ್ತರ C _____________________________ 5. &qu

Wanted in forest dprtmnt

Image

ಐದು ರಸಪ್ಶ್ನೆಗಳು (೨/೧೧/೧೪)

02/11/2014 ‪‬ ೧. ‪#‎ಭಾರತ_ಒಕ್ಕೂಟದಲ್ಲಿ ಮೊಟ್ಟಮೊದಲು ವಿಲೀನವಾದ ‪#‎ದೇಶೀಯ_ಸಂಸ್ಥಾನ‬ ಯಾವುದು? ೧. ಸವದತ್ತಿ ೨ ಕುಂದಗೋಳ ೩.ಜಮಖಂಡಿ ೪. ಮುಧೋಳ — #ಉತ್ತರ :೪ ____________________________ ‬ ೨. ಸ.ವಲ್ಲಭಭಾಯ್ ಅವರ ೧೮೨ ಮೀ. ಎತ್ತರದ "ಏಕತಾ ಪ್ರತಿಮೆ"ಯನ್ನು ಈ ಕೆಳಗಿನ ಯಾವ ನದಿಯ ನಡುಗಡ್ಡೆ ಯಲ್ಲಿ ಸ್ಥಾಪಿಸಲಾಗುತ್ತಿದೆ? ೧. ಸಾಬರಮತಿ ೨.ನಾಗಮತಿ ೩ರಂಗಮತಿ ೪.ನರ್ಮದಾ #ಉತ್ತರ :೪ _________________________ ‪‬ ೩.ಇಂದು ಪಾಕಿಸ್ತಾನದ ಕ್ರಿಕೆಟ್ ರ ‪#‎ಮಿಸ್ಬಾ_ಉಲ್_ಹಕ್‬ ಟೆಸ್ಟ ಕ್ರಿಕೆಟ್ ನಲ್ಲಿ ‪#‎ವೇಗದ_ಶತಕ‬ ಗಳಿಸಿ ಯಾರ ‪#‎ವಿಶ್ವದಾಖಲೆ‬ ಸರಿಗಟ್ಟಿದರು ? ೧. ಎಸಿ ಗಿಲ್ ಕ್ರಿಸ್ಟ ೨. ಜೆ.ಎಮ್ ಗ್ರೆಗರಿ ೩ವಿವಿಯನ್ ರಿಚರ್ಡ್ ೪.ಸಚಿನ್ ತೆಂಡುಲ್ಕರ್ #ಉತ್ತರ :೩ ___________________________ ೪.ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ಗಂಟೆಗೆ ೧೬೦ ಕೀ.ಮೀ.ವೇಗದಲ್ಲಿ ನ.೧೦ ರಿಂದ ಯಾವ ಎರಡು ನಗರಗಳ ನಡುವೆ ಸಂಚರಿಸಲಿದೆ? ೧ ಮುಂಬೈ-ದಾದರ ೨ ದೆಹಲಿ-ಆಗ್ರಾ ೩.ದೆಹಲಿ-ಚಂಢೀಘರ ೪. ಬೆಂಗಳುರು-ಚೆನ್ನೈ #ಉತ್ತರ :೨ ‪____________________________ ೫. ಈ ಕೆಳಗಿನ ಯಾವ ಸಮಿತಿಯು ICC ಮುಖ್ಯಸ್ಥ ಹಾಗು ೧೨ಜನ ಆಟಗಾರರು ‪#‎IPL_SPOT_FIXING‬ ಹಗರಣದಲ್ಲಿ ಭಾಗೀಯಾಗಿದ್ದಾರೆಂದು ಸುಪ್ರೀಂ ಕೋರ್ಟಿಗೆ ವರದಿ ನೀಡಿದೆ? ೧.

ಇಂದಿನ ೫ ರಸಪ್ರಶ್ನೆಗಳ ಉತ್ತರಗಳು(೧/೧೧/೧೪)

1.ಈ ಕೆಳಗಿನ ಯಾವ ದೇಶವು ಅತ್ಯಧಿಕ "‪#‎ವಿಶ್ವ_ಪರಂಪರೆ_ತಾಣ‬"ಗಳನ್ನು ಹೊಂದಿದೆ. ೧. ಜಪಾನ ೨ ಇಟಲಿ ೩. ಇಂಡಿಯಾ ೩ ಗ್ರೀಸ್ ಉತ್ತರ : ೨ ------- ಪ್ರ.೨ #ವಿಶ್ವಸಂಸ್ಥೆ ಯ "ಜನಸಂಖ್ಯಾ ವಿಭಾಗ"ದ ಪ್ರಕಾರ "#ಏಳನೇ_ಬಿಲಿಯನ್_ದಿನ "(The day of Seven Billion) ಯಾವಾಗ ಬಂದಿತು? ೧)1/11/2011.    ೨)1/11/2012 ೩)31/10/2011.೪)31/10/2012 ಉತ್ತರ : ೩ ----------- ೩. ಇಂದು ಒಟ್ಟು ೧೪ ರಾಜ್ಯಗಳು ತಮ್ಮ ರಾಜ್ಯೋತ್ಸವ ವನ್ನು ಆಚರಿಸಿಕೊಳ್ಳುತ್ತಿವೆ. ಹಾಗಾದರೆ ಈ ಕೆಳಗಿನವುಗಳಲ್ಲಿ ಮೇಲಿನ ಗುಂಪಿಗೆ ಸೇರದ ರಾಜ್ಯ ಯಾವುದು? ೧.ಮಹಾರಾಷ್ಟ್ರ ೨.ಜಾರ್ಖಂಡ್ ೩.ಗುಜರಾತ ೪.ಹರಿಯಾಣ ಉತ್ತರ :೨ -------- ೪. ಕರ್ನಾಟಕದ ರಾಜ್ಯಪಕ್ಷಿ ಯಾವುದು? ೧ ನವಿಲು ೨.ಕೋಗಿಲೆ ೩. ನೀಲಕಂಠ ೩ ಗಂಡಭೇರುಂಡ ಉತ್ತರ : ೩ -------- ೫ ಈ ಕೆಳಗಿನ ಮೂವರಲ್ಲಿ ರತ್ನತ್ರಯರು ಯಾರು? ೧. ರನ್ನ ಪೊನ್ನ ಜನ್ನ ೨ ಪಂಪ ರನ್ನ ಜನ್ನ ೩ ಲಕ್ಷ್ಮೀಶ ಕುಮಾರವ್ಯಾಸ ರನ್ನ ೪ ರನ್ನ ಪೊನ್ನ ಪಂಪ ಉತ್ತರ :೪

ನವ್ಹೆಂಬರ್ ೨೦೧೪ :ತಿಂಗಳ ತಿರುಳು

Image

ದೇಶದ ಮೊಟ್ಟಮೊದಲ ಹೈಸ್ಪೀಡ್ ರೈಲು ನ.೧೦ರಿಂದ ಆರಂಭ

ನವದೆಹಲಿ, ಅ.30- ದೇಶದ ಮೊಟ್ಟಮೊದಲ ಹಾಗೂ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ರೈಲು ಮುಂಬರುವ ನ.10ರಿಂದ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ.  ದೆಹಲಿ-ಆಗ್ರ ನಡುವೆ ಸಂಚರಿಸಲಿರುವ ಈ ಹೈಸ್ಪೀಡ್ ರೈಲು ಪ್ರತಿ ಗಂಟೆ 160 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ನ.10ರಿಂದ ಪ್ರಾಯೋಗಿಕ ಸಂಚಾರ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕಪೂರ್‍ತಲ ರೈಲ್ವೆ ಕೋಚ್ ಪ್ಯಾಕ್ಟರಿಯಲ್ಲಿ ಒಟ್ಟು 14 ಬೋಗಿಗಳ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳು ಪ್ರಾರಂಭವಾಗಿದ್ದು, ಶರಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಿರುವ ಬೋಗಿಗಳಿಗಿಂತಲೂ ಅತ್ಯಾಧುನಿಕ ಕೋಚ್ ಅಳವಡಿಸಲಾಗಿದೆ. ಒಂದು ಬೋಗಿಯ ವೆಚ್ಚ ಸುಮಾರು 2.25ಕೋಟಿಯಿಂದ 2.50ಕೋಟಿ ರೂ. ವೆಚ್ಚ ತಗುಲಲಿದೆ. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ಒದಗಿಸುವುದು, ಸ್ವಯಂ ಪ್ರೇರಿತವಾಗಿ ಬಾಗಿಲು ತೆಗೆಯುವುದು ಮತ್ತು ಹಾಕುವುದು, ಬೆಂಕಿ ಅನಾಹುತದಿಂದ ತಡೆಗಟ್ಟುವುದು ಸೇರಿದಂತೆ ಮತ್ತಿತರ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದು ರೈಲ್ವೆ ಕೋಚ್ ಪ್ಯಾಕ್ಟರಿಯ ಜನರಲ್ ಮ್ಯಾನೇಜರ್ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಶತಾಬ್ಧಿ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲಿಗೆ ಅಳವಡಿಸಲಾಗಿರುವ ಬೋಗಿಗಳನ್ನೇ ಮೊದಲು ಅಳವಡಿಕೆ ಮಾಡಲಾಗುವುದು. ರೈಲು ಸಂಚರಿಸುವ ಮಾರ್ಗಗಳ ಮಣ್ಣಿಗೆ ಅನುಗ

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಟ್ಟ -ಪಂಕಜಗೆ

ಪಂಕಜ್ ಅಡ್ವಾಣಿಗೆ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಲಂಡನ್, ಅ.30-ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತದ ಅಗ್ರಮಾನ್ಯ ಬಿಲಿಯಡ್ರ್ಸ್ ಆಟಗಾರ ಪಂಕಜ್ ಅಡ್ವಾಣಿ ವಿಶ್ವ ಬಿಲಿಯಡ್ರ್ಸ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.  ಕಳೆದ ರಾತ್ರಿ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ (ಟೈಮ್ ಫಾರ್ಮೆಟ್)ಇಂಗ್ಲೆಂಡ್‍ನ  ರಾಬರ್ಟ್ ಹಾಲ್ ವಿರುದ್ಧ 1,928-893 ಪಾಯಿಂಟ್‍ಗಳ ಅಂತರದಿಂದ ಪರಾಭವಗೊಳಿಸಿ ಪಂಕಜ್ ಅಡ್ವಾಣಿ ಅದ್ಭುತ ಸಾಧನೆ ಮಾಡಿದ್ದಾರೆ.  ಪಂಕಜ್ ಅಡ್ವಾಣಿ ಅವರಿಗೆ ಇದು 12ನೇ ಚಾಂಪಿಯನ್ ಶಿಪ್ ಪಟ್ಟವಾಗಿದ್ದು, ಕಳೆದ 2005, 2008 ಮತ್ತು ಪ್ರಸ್ತುತ 2014ರ ಈ ಸಾಧನೆ ಮಾಡಿ ವಿಶ್ವ ಮಟ್ಟದಲ್ಲಿ ಮತ್ತೊಂದು ಹೊಸ ಕೀರ್ತಿ ಪತಾಕೆ ಹಾರಿಸಿದ್ದಾರೆ.   ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿ ಎದುರಾಳಿ ವಿರುದ್ಧ ಹಿಡಿತ ಸಾಧಿಸಿದ್ದ ಅಡ್ವಾಣಿ ಯಾವ ಹಂತದಲ್ಲೂ ವಿಚಲಿತರಾಗದೆ ಅಂತಿಮವಾಗಿ ಭಾರೀ ಅಂತರದಲ್ಲಿ ಗೆಲ್ಲುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು. ಕಳೆದ 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಗ್ರ್ಯಾಂಡ್ ಡಬಲ್ ಸ್ಪರ್ಧೆಯಲ್ಲಿ ಇಂತಹ ಸಾಧನೆ ಮಾಡಿದ್ದೆ. ಆದರೆ ವಿದೇಶಿ ನೆಲದಲ್ಲಿ ಈ ಜಯ ನನಗೆ ಹೊಸ ಸ್ಫೂರ್ತಿ ಹಾಗೂ ಖುಷಿ ಕೊಟ್ಟಿದೆ ಎಂದು ಅಡ್ವಾಣಿ ಹೇಳಿದ್ದಾರೆ.  ನನಗಾಗುತ್ತಿರುವ ಆನಂದವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಯಾಸ ಮತ್ತು ಕಠಿಣ ಶ್ರಮದಿಂದ ಇಂದು ವರ್ಷದ ಕೊನೆ

Gk

Image

KSOU B.ED ENTERANCE KEY ANSWER (OFFICIAL )2014 SERIES-A

Image

List of 12 cities :renamed by their kannada pronunciation

The Centre approved the Karnataka government’s proposal to rename Belgaum as Belagavi on Friday. Along with it, eleven other cities have also undergone a name change. Bangalore - Bengaluru, Mangalore -Mangaluru, Bellary-Ballary, Bijapur-Vijaypura/Vijapura, Chikamagalur-Chikkamagalurru, Gulbarga-Kalaburagi, Mysore-Mysuru, Hospet-Hosapete, Shimoga - Shivamogga, Hubli-Hubballi and Tumkur-Tumakuru

ಮಾಮ್ ಸಾಧನೆ..

Image
ಒಂದು ತಿಂಗಳಲ್ಲಿ "ಮಾಮ್‌' ಸಾಧನೆ ಏನು? ಇಸ್ರೋ ವಿಜ್ಞಾನಿಗಳು ಎದುರಿಸಿದ ಸವಾಲುಗಳು ಮಂಗಳ ಶೋಧಕ ಕಳಿಸಿ ಸಾಧಿಸಿದ್ದೇನು? ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳಿಸಿದ್ದ ಮಂಗಳ ಶೋಧಕ ಉಪಗ್ರಹ (ಮಾರ್ ಆರ್ಬಿಟರ್‌ ಮಿಷನ್‌) ಮಂಗಳನ ಅಂಗಳಕ್ಕಿಳಿದು ಒಂದು ತಿಂಗಳು ಸಂದಿದೆ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲೇ ಇದೊಂದು ಅಪೂರ್ವ ಸಾಧನೆಯಾಗಿದ್ದು, ಜಗತ್ತಿನ ಮೊದಲ ಸಾಲಿನ ರಾಷ್ಟ್ರಗಳಲ್ಲಿ ಭಾರತವನ್ನೂ ತಂದು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳ ಶೋಧಕ ನೌಕೆ ಒಂದು ತಿಂಗಳು ಏನು ಮಾಡಿದೆ? ಇಷ್ಟರಲ್ಲಿ ವಿಜ್ಞಾನಿಗಳು ಎದುರಿಸಿದ ಪ್ರಮುಖ ಸವಾಲುಗಳು ಯಾವುದು? ಇತ್ಯಾದಿಗಳ ಕುರಿತ ಮಾಹಿತಿಗಳು ಇಲ್ಲಿವೆ... ಮಂಗಳನ ಅಂಗಳಕ್ಕೆ 2013 ನ.5ರಂದು ಶ್ರೀಹರಿಕೋಟಾದ ಸತೀಶ್‌ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಡಾವಣೆಗೊಂಡ ಮಂಗಳಶೋಧಕ ನೌಕೆ 2014 ಸೆ.24ರಂದು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ. ಅಲ್ಲಿವರೆಗೆ ಒಟ್ಟು 78 ಕೋಟಿ ಕಿ.ಮೀ.ಗಳನ್ನು ಮಂಗಳ ಶೋಧಕ ಕ್ರಮಿಸಿದ್ದು, ಆಳ ಬಾಹ್ಯಾಕಾಶ ಸಂವಹನದಲ್ಲಿ ಭಾರತದ ಸಾಧನೆಯನ್ನು ಜಗತ್ತಿಗೆ ತಿಳಿಸಿದಂತಾಗಿದೆ. ನ.24ಕ್ಕೆ ಉಪಗ್ರಹ ಕಕ್ಷೆ ಮಂಗಳನ ಅಂಗಳಕ್ಕೆ ತಲುಪಿ ಒಂದು ತಿಂಗಳಾಗಿದ್ದು, ಉಡಾವಣೆಯಾದಲ್ಲಿಂದ ಇದುವರೆಗೆ ನಾಲ್ಕು ವರ್ಣ ಚಿತ್ರಗಳನ್ನು ಕಳಿಸಿದೆ. ಇದರೊಂದಿಗೆ ಶೋಧಕದಲ್ಲಿ ವಿವಿಧ ಸಲಕರಣೆಗಳಿದ್ದು, ಅವುಗಳ ಮೂಲಕ ಮಂಗಳನಲ್ಲಿ ಏನಿ

ಐದು ರಸಪ್ರಶ್ನೆಗಳು (26/10/14)

26/10/14 ರ ಉತ್ತರಗಳು : (ಪ್ರ. ೧) ‪#‎ಪ್ರಚಲಿತ‬ ಈ ಕೆಳಗಿನ ಯಾವ ದೇಶದಲ್ಲಿ ನಟಿ ಶ್ರೀದೇವಿ ನಟಿಸಿದ "ಇಂಗ್ಲಿಷ್ ವಿಂಗ್ಲಿಷ್" ಚಿತ್ರ ಬಿಡುಗಡೆಯಾಗುತ್ತಿದೆ? ೧ ರಷ್ಯ ೨ ಇರಾನ್ ೩ ರೊಮೆನಿಯಾ ೪ ಫಿಜಿ ಉತ್ತರ : ರೊಮೇನಿಯ (ಪ್ರ.೨) ‪#‎ಇಂಗ್ಲೀಷ‬ ಈ ಕೆಳಗಿನವುಗಳಲ್ಲಿ ಯಾವುದು ಭಿನ್ನವಾಗಿ ಉಚ್ಚರಿಸಲ್ಪಡುತ್ತದೆ? ೧ root. ೨ fruit. ೩ foot ೪ route — ಉತ್ತರ : foot (ಪ್ರ ೩) ‪#‎ಪ್ರಚಲಿತ‬ *ಪ್ರಸಕ್ತ ಸಾಲಿನ ಪಾಂಡಾ ಪ್ರಶಸ್ತಿ (2014ರ) ಪಡೆದವರು ಯಾರು? ೧. ಅಶ್ವಿಕಾ ಕಪೂರ ೨. ಅಶ್ವಿನಿ ಶರ್ಮಾ ೩. ಕಿರಣ ಬೇಡಿ ೪. ಮೇಧಾ ಪಾಟ್ಕರ್ ಉತ್ತರ : ಆಶ್ವಿಕಾ ಕಪೂರ (ಪ್ರ. ೪) ‪#‎ಕನ್ನಡ‬ ಪ್ರಸ್ತುತ ಭಾರತದಲ್ಲಿ ಎಷ್ಟು ಶಾಸ್ತ್ರೀಯ ಭಾಷೆಗಳಿವ? ೧ ಐದು ೨ ಆರು ೩ ಏಳು ೪ ಎಂಟು ಉತ್ತರ. : ಆರು (ಪ್ರ.೫) ‪#‎ಗಣಿತ‬ ಈ ಕೆಳಗಿನ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಕಂಡುಹಿಡಿ.. 20, 21, 25, 33, 50, 75 1)25 2)33 3)50 4)75 ಉತ್ತರ :33

ಭಾರತದ ಯುವತಿಗೆ ಗ್ರೀನ್ ಆಸ್ಕರ್, ಸಕಾಲಕ್ಕೆ ಅಂತರ್‌ರಾಷ್ಟ್ರೀಯ ಪ್ರಶಸ್ತಿ, ಕುದಾಪುರದಲ್ಲಿ ವಿಜ್ಞಾನ ಸಂಸ್ಥೆಗೆ ಅಸ್ತು ಮತ್ತು ಬೆಳಗಾವಿಯಲ್ಲಿ ೧೭ ದಿನ ವಿಧಾನ ಕಲಾಪ

Image
"

Indian-American Anu Peshawaria gets award for ending domestic violence

Image
WASHINGTON: Indian-American Attorney Anu Peshawaria has been awarded with the "Take Action against domestic violence Award" for her efforts to end domestic violence. The annual award is presented by the King County Coalition Against Domestic Violence in King County of the Washington State to several individuals or groups to recognise their remarkable efforts to end domestic violence in their communities. Peshawaria was given this award in recognition of her effort to end domestic violence in the community. She has represented hundreds of legal cases related to female empowerment, child and domestic abuse, and matrimonial claims including dowry death, adultery, and divorce in India and other countries

Indian-American Anu Peshawaria gets award for ending domestic violence

WASHINGTON: Indian-American Attorney Anu Peshawaria has been awarded with the "Take Action against domestic violence Award" for her efforts to end domestic violence. The annual award is presented by the King County Coalition Against Domestic Violence in King County of the Washington State to several individuals or groups to recognise their remarkable efforts to end domestic violence in their communities. Peshawaria was given this award in recognition of her effort to end domestic violence in the community. She has represented hundreds of legal cases related to female empowerment, child and domestic abuse, and matrimonial claims including dowry death, adultery, and divorce in India and other countries

*2014ರ ವಿಶ್ವ ವನ್ಯಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದ ಕನ್ನಡಿಗ

Image
ಬೆಂಗಳೂರು, ಅ.23- ಇಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ  ಪ್ರತಿಷ್ಠಿತ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಆಯೋಜಿಸಿದ್ದ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಕರ್ನಾಟಕದ ರವಿಪ್ರಕಾಶ್ ಅವರು ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದು ದೂರದೂರಿನಲ್ಲಿ ಕನ್ನಡದ ಕಂಪು ಪಸರಿಸುವಂತೆ ಮಾಡಿದ್ದಾರೆ.  ಮೂಲತಃ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯವರಾದ ರವಿಪ್ರಕಾಶ್ ಅವರು  2014ರ ವಿಶ್ವ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ  ಪಡೆದಿದ್ದಾರೆ.   ಪಶ್ಚಿಮಘಟ್ಟದಲ್ಲಿ  ಅಪರೂಪವೆನಿಸಿರುವ ಹಸಿರುಹಾವು ಛಾಯಾಚಿತ್ರಕ್ಕೆ  ಮೊದಲ ಬಹುಮಾನ ಬಂದಿದೆ. ಇದಕ್ಕಾಗಿ ಸಂಸ್ಥೆ 1250 ಪೌಂಡ್ ಹಾಗೂ ಪ್ರಶಸ್ತಿ  ಪತ್ರ ನೀಡಿ ಸನ್ಮಾನಿಸಲಿದೆ.  ವಿಶ್ವದ ವಿವಿಧ ದೇಶಗಳಿಂದ ಸ್ಪರ್ಧೆಗೆ ಬಂದಿದ್ದ ಛಾಯಾಚಿತ್ರಗಳನ್ನು ಹಿಂದಿಕ್ಕಿ ರವಿಪ್ರಕಾಶ್ ತೆಗೆದಿದ್ದ ಹಸಿರುಹಾವು ಛಾಯಾಚಿತ್ರವನ್ನು ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಜಿಯಂ ಸಂಸ್ಥೆಯು ಆಯ್ಕೆ ಮಾಡಿದೆ.

ವಿಶ್ವಬ್ಯಾಂಕ ಗೆ ಸೆಡ್ಡು :ಚೀನಾದಲ್ಲಿ ಎಐಐಬಿ ಬ್ಯಾಂಕು ಸ್ಥಾಪನೆ

Image

Gk

Image
"

Gk

Image

ಪ್ರಚಲಿತ ಪ್ರಶ್ನೋತ್ತರಗಳು

Image

ಅಮೆರಿಕದ ಅತ್ಯುತ್ತಮ ಯುವವಿಜ್ಞಾನಿ

Image
*** ಭಾರತೀಯ ಮೂಲದ 'ಸಾಹಿಲ್' ಅಮೆರಿಕದ ಅತ್ಯುತ್ತಮ ಯುವ ವಿಜ್ಞಾನಿ *** ವಾಷಿಂಗ್ಟನ್(ಅಕ್ಟೋಬರ್ 23): ಪರಿಸರಕ್ಕೆ ಮಾರಕವಾದ ಕಾರ್ಬನ್ ಡೈಆಕ್ಸೈಡನ್ನ ವಿದ್ಯುತ್'ಗೆ ಪರಿವರ್ತಿಸಿ ಬೆಳಕು ನೀಡುವ ಬ್ಯಾಟರಿ ಆವಿಷ್ಕರಿಸಿದ 14 ವರ್ಷದ ಸಾಹಿಲ್ ದೋಶಿ ಈಗ ಅಮೆರಿಕದ ಕಣ್ಮಣಿಯಾಗಿದ್ದಾನೆ. ಭಾರತೀಯ ಮೂಲದ ಈ ಬಾಲಕ ಅಮೆರಿಕದ ಅತ್ಯುತ್ತಮ ಯುವ ವಿಜ್ಞಾನಿ ಪ್ರಶಸ್ತಿಯ ಗೌರವ ಗಿಟ್ಟಿಸಿದ್ದಾನೆ. ಪರಿಸರ ಉಳಿಸುವ ಈತನ "ಪೊಲ್ಲುಸೆಲ್" ಸಾಧನದ ಬಗ್ಗೆ ಅಮೆರಿಕದ ವಿಜ್ಞಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷದ "ಡಿಸ್ಕವರಿ ಎಜುಕೇಶನ್ 3ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್" ಸ್ಪರ್ಧೆಯಲ್ಲಿ ಸಾಹಿಲ್ ಭಾಗವಹಿಸಿ ತನ್ನ ಚಮತ್ಕಾರ ತೋರಿದ್ದಾನೆ. ಪೆನ್'ಸಿಲ್ವೇನಿಯಾ ರಾಜ್ಯದ ಪಿಟ್ಸ್'ಬರ್ಗ್ ನಗರದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಾಹಿಲ್ ದೋಷಿ ಕಂಡುಹಿಡಿದಿರುವ ಪೊಲ್ಲುಸೆಲ್ ಬ್ಯಾಟರಿ ಮುಂದಿನ ದಿನಗಳಲ್ಲಿ ವಿಶ್ವಾದ್ಯಂತ ಮನೆಮನೆಗಳಲ್ಲಿ ವಿದ್ಯುತ್ ಮೂಲವಾಗುವ ಸಾಧ್ಯತೆ ಇದೆ. ಈತನ ಸಾಧನೆಗೆ ಅತ್ಯುತ್ತಮ ಬಾಲ ವಿಜ್ಞಾನಿ ಎಂಬ ಗೌರವದ ಜೊತೆಗೆ 25 ಸಾವಿರ ಡಾಲರ್ ಹಣ ಹಾಗೂ ವಿದ್ಯಾರ್ಥಿ ಸಾಹಸ ಪ್ರವಾಸದ ಗಿಫ್ಟನ್ನೂ ನೀಡಲಾಗಿದೆ. ಭಾರತೀಯ ಮೂಲದವರಾದ ಜೈಕುಮಾರ್ ಮತ್ತು ಮೈತ್ರಿ ಅಂಬಾಟಿಪುಂಡಿ ಈ ಸ್ಪರ್ಧೆಯಲ್ಲಿ 3 ಮತ್ತು 5ನೇ ಸ್ಥಾನ ಗಿಟ್ಟಿಸಿದ್ದು ವಿಶೇಷ. ಮಲಿನ ವಸ್ತುಗಳು ಮನೆಯೊಳಗೆ ಪ್ರವೇಶಿ

ಭಾರತ ದೀಪಾವಳಿಯಂದು ಉಪಗ್ರಹ ಕಂಡಂತೆ

Image

ಕ್ಷಯ (ಟಿ.ಬಿ.) ರೋಗಕ್ಕೆ 1.5 ಜನ ಬಲಿ

ಕ್ಷಯ (ಟಿ.ಬಿ.) ರೋಗಕ್ಕೆ 1.5 ಜನ ಬಲಿ ನವದೆಹಲಿ, ಅ.22- ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿರುವ ಕ್ಷಯಕ್ಕೆ (ಟಿ.ಬಿ.) ಕಳೆದ ವರ್ಷ ವಿಶ್ವಾದ್ಯಂತ 1.5 ಮಿಲಿಯನ್ ಜನ ಬಲಿಯಾಗಿದ್ದಾರೆ.  ಸರಿಯಾದ ಚಿಕಿತ್ಸೆ ಪಡೆದರೆ ವಾಸಿಯಾಗಬಹುದಾದ ಕ್ಷಯ ರೋಗ ನಿರ್ಲಕ್ಷ್ಯಿಸಿದರೆ ಅಷ್ಟೇ ಅಪಾಯಕಾರಿ. 2013ರಲ್ಲಿ ಜಗತ್ತಿನ 9 ಮಿಲಿಯನ್ ಜನರಿಗೆ ರೋಗದ ಸೋಂಕು ತಗುಲಿದೆ. ಅವರಲ್ಲಿ 1.5 ಮಿಲಿಯನ್ ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿನ್ನೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.  ಎಬೋಲಾ ನಂತರ ಅತ್ಯಂತ ಮಾರಣಾಂತಿಕ ಸಾಂಕ್ರಾಮಿಕ ರೋಗವಾಗಿರುವ ಕ್ಷಯ ಆರ್ಥಿಕವಾಗಿ ಹಿಂದುಳಿದಿರುವ ದೇಶಗಳನ್ನು ಬಿಟ್ಟು ಬಿಡದೆ ಕಾಡುತ್ತಿದೆ. ವಿಶ್ವಾದ್ಯಂತ 3 ಮಿಲಿಯನ್ ಜನ ಕ್ಷಯ ರೋಗಕ್ಕೆ ತುತ್ತಾಗಿ ಚಿಕಿತ್ಸೆಯ ವೇಳೆ ಕಾಣೆಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಗಾಳಿಯಲ್ಲಿ ಹರಡುವ ಕ್ಷಯ ರೋಗದ ಸೋಂಕು ಮೂತ್ರಪಿಂಡ, ಮಿದುಳು ಮತ್ತು ಬೆನ್ನುಹುರಿಯ ಮೇಲೆ ದಾಳಿ ಮಾಡಿ ಪ್ರಾಣಾಪಾಯಕ್ಕೆ ಕಾರಣವಾಗಲಿದೆ. ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಲು ಮಾರುಕಟ್ಟೆಯಲ್ಲಿ ಬಹಳಷ್ಟು ಔಷಧಿಗಳಿವೆ.  ಈ ರೋಗ ನಿಯಂತ್ರಣದ ಮೂಲ ಸಮಸ್ಯೆ ಎಂದರೆ ಸರಿಯಾದ ತಪಾಸಣೆ ನಡೆಯದಿರುವುದು. ಒಂದು ವೇಳೆ ತಪಾಸಣೆ ನಡೆದು ರೋಗಿ ಆಸ್ಪತ್ರೆಗೆ ದಾಖಲಾಗುವ ವೇಳೆಗೆ ಇನ್ನೂ ಕೆಲವಾರು ಮಂದಿಗೆ ಸೋಂಕು ಅಂಟಿಕೊಂಡಿರುತ್ತದೆ. ಹೀಗಾಗಿ ಕ್ಷಯವನ್ನು ಸ

B.Ed Entrance Exam Keys (19/10/2014)

Subject: Social Science (Series.A) *The policy of =Non Alignment *Line used in a map =isotherms *Ramanujacharya =Vishishtadvaita *Gommateshwara =Chavundaraya *The Apostles are =Disciples of Jesus *The Bank =Reserve bank of India *One of the wonders =Air pollution *Tandova National park =Chandrapur *The Person =Nelson Mandela *Return to the Vedas =Dayanand Saraswati *The Steel Plants =Russia *Economics is a =Adam Smith *The soil =Red Soil *One of the following =forest *The Panchasheela =Nehru & Chou-en-lai *The Establishment of =the Regulating Act 1773 *The zone =torrid zone *The India's Magna Carta =1858 *The Primary rocks =igneous rocks *Sri Krishnadevaray =Tuluva *The Halagali Bedas =The Arms Act *The founder of =Mohammed *The age of =62years

ALL QUESTIONS ASKED IN IBPS PO EXAM(19/10/2014)

1. Basic Saving bank deposit account (BSBDA) maximum credit amount upto? Ans) Rs. 1 lakh 2. Director of Singham Returns? Ans) Rohit Shetty 3. Sati Pratha abolished by whom? Ans) Raja Ram Mohan Rai 4. Who is Railway Minister? Ans) Sadanand Gowda 5. Who is the President of Iran? Ans) Hassan Rouhani 6. Tashkant is the capital of? Ans) Uzebekistan 7. What 'E denotes in EBW? Ans) Exports (Exports Bills Written off) 8. Full Form of HDFC? Ans) Housing Development Finance Corporation 9. According to WHO, Highest rate of Child marriages is in which country? Ans) Bangladesh (India ranked 2nd) 10. Which bank has tag line 'We understand your world'? Ans) HDFC 11. Full form of PKI? Ans) Public Key Infrastructure 12. Author of the book 'Revolution 2020″? Ans) Chetan Bhagat 13. How many digits in IFSC code? Ans) 11 14. What 'S' denotes in CDSL? Ans) Securities (CDSL- Central depository securities limited) 15. Which of the following regulated by

B.Ed Entrance Exam (19-10-14) Key Ans Subject: Social Science (Series.A)

*The policy of =Non Alignment *Line used in a map =isotherms *Ramanujacharya =Vishishtadvaita *Gommateshwara =Chavundaraya *The Apostles are =Disciples of Jesus *The Bank =Reserve bank of India *One of the wonders =Air pollution *Tandova National park =Chandrapur *The Person =Nelson Mandela *Return to the Vedas =Dayanand Saraswati *The Steel Plants =Russia *Economics is a =Adam Smith *The soil =Red Soil *One of the following =forest *The Panchasheela =Nehru & Chou-en-lai *The Establishment of =the Regulating Act 1773 *The zone =torrid zone *The India's Magna Carta =1858 *The Primary rocks =igneous rocks *Sri Krishnadevaray =Tuluva *The Halagali Bedas =The Arms Act *The founder of =Mohammed *The age of =62years (NOTE:~ These are not final answrs It's only best of my knowledge)

B.Ed Entrance Exam (19-10-14) Key Ans :

Subject: Mathematics (Series.A) *if x,y,2x+y/2 =x-1 y-1(option.d) *The HCF of =ab(P-4) *the probability =2/7 *if Tn=n2-1 =n2-4n+3 *if root6+root3/root6-root3 =3 & -2 *if 2cos@=1 =60° *which one of the =nPr=nCr x |_r *in a triangle ABC =90° *the co-ordinates =(32/7, -19/7) *The angular bi sectors =Acute angle *the 5th Triangular no =15 *The number of Possible =infinitely many *In a survey =150 *The sides of a rectangle =5x2+11xy+5y2 *The hypotenuse =x2+(x+5)squre=13Square *The conjugate =option.a *The value of =option.b *In triangle ABC  value of x =option.c *A rectangle & a Parallelogram =40cm2 *which one of the =Rhombus *The roots of the quadratic =option.d *The lateral Surface area = 96sq.cm *if x=1 is a common root =3 (NOTE:~ These are not final answrs It's only best of my knowledge)

B.ED keys 19/10/2014

Subject: Physical Science (Series.A) *Neutrons =James Chadwick *The mass of electron =9.1x10-31kg *isotopes =17Cl37   17Cl37 *10m/s=36km/h *The Substance =soap *the Principle =Total internal reflection *which of the =Betelgeuse *The solution =Benedict Solution *which of the =600g water 60°c *The coefficient of =temperature of the wire *The chemical name =Calcium Sulphate *Identify =Radio waves:Henrich Hertz *The pair of elements =K, Br *The time period =length of the pendulum *the Alloy =Gunmetal *The type of glass =lead glass *The animal =Bat *The first nuclear =Tarapur *The optical =Concave mirror *The saturated =C4H10 *Cooking =Low pressure *Ammonia =Baush-Haber Process *32°F =0°c (NOTE:~ These are not final answrs It's only best of my knowledge)