Posts

Now, Call STD Mobile Numbers Without Adding '0' or '+91' Prefix:-

A major roadblock to implementing full mobile number portability (MNP) across the country has been removed. Several telecom operators have begun simplifying the process of dialling STD mobile numbers in the country. Until now, calling mobile numbers registered and situated outside one's home network would require adding '0' or '+91' as a prefix. That is not true any longer. Customers of most telecom operators can now call any mobile number in the country without adding any prefix. We tested this with various numbers on Airtel, Vodafone and MTNL's networks and can confirm that the prefix is no longer necessary. There's a small chance that some operators haven't yet implemented the simplified dialling pattern and their numbers may still require a prefix. But that is likely to change before July, when the full MNP deadline comes into effect.

ದೇಶದ ಪ್ರಥಮ ಹಲಸು ಉದ್ದಿಮೆ ಕೇರಳದಲ್ಲಿ ಆರಂಭ..

- ಶ್ರೀ ಪಡ್ರೆ ಹಲಸು ಉತ್ಪನ್ನಗಳೊಂದಿಗೆ ಸುಭಾಷ್ ಹಲಸಿಗೇ ಮೀಸಲಾದ ದೇಶದ ಪ್ರಪ್ರಥಮ ಸುಸಜ್ಜಿತ ಉದ್ದಿಮೆ ಕೇರಳದಲ್ಲಿ ತಲೆಯೆತ್ತಿದೆ. ಈ ಸಾಹಸ ಮೂವತ್ತೊಂದರ ಉತ್ಸಾಹಿ ಸುಭಾಷ್ ಕೊರೋತ್ ಅವರದು. ಅವರು ಇದಕ್ಕಾಗಿಯೇ ತಳಿಪರಂಬದಲ್ಲಿ ನಾಲ್ಕು ಸಾವಿರ ಚದರಡಿಯ ಕಟ್ಟಡ ಕಟ್ಟಿದ್ದಾರೆ. ಹಲಸಿನ ಹಣ್ಣಿನ ವರಟ್ಟಿ (ಹಲ್ವದಂತಿರುತ್ತದೆ, ಆದರೆ ಹಲ್ವವಲ್ಲ, ಕನ್ನಡದಲ್ಲಿ ಬೆರಟ್ಟಿ), ಹಣ್ಣಿನದೇ ಲಘುಪೇಯ, ಚಾಕೊಲೇಟ್, ನಿರ್ಜಲೀಕೃತ ಒಣ ಮತ್ತು ಕಾಯಿಸೊಳೆ, ಬೀಜದಿಂದ ಮಾಡಿದ ದಿಢೀರ್ ಗಂಜಿ- ಇವಿಷ್ಟು ಆರಂಭ ದಲ್ಲಿ ಮಾರುಕಟ್ಟೆಗಿಳಿಯುವ ಉತ್ಪನ್ನಗಳು. ದಿಢೀರ್ ಗಂಜಿ ಯನ್ನು ಬಿಸಿನೀರಿನಲ್ಲಿ ಹಾಕಿ ಕೂಡಲೇ ಸೇವಿಸಬಹುದು. ಈ ಕಂಪೆನಿಯ ಹೆಸರು ಕೇಳಿ - ಆರ್ಟೋಕಾರ್ಪಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್. ಹಲಸಿನ ಸಸ್ಯಶಾಸ್ತ್ರೀಯ ನಾಮವೇ ಆರ್ಟೋಕಾರ್ಪಸ್. ಕಂಪೆನಿಯ ಉತ್ಪನ್ನಗಳ ವ್ಯಾಪಾರನಾಮ ಹೆಬಾನ್. ಸುಭಾಷ್ ಈ ಕಂಪೆನಿಯ ನಿರ್ವಾಹಕ ನಿರ್ದೇಶಕರು. ಹಲಸಿನ ಹಣ್ಣಿನ ತೊಳೆ ಮಾತ್ರವಲ್ಲ, ಉಳಿದವರು ಬಿಸಾಕುವ ಬೀಜವನ್ನೂ ಇವರು ಬಳಸುತ್ತಾರೆ. ಬೇಕರಿಯಲ್ಲಿ ತಯಾರಿಸುವ ಎಲ್ಲಾ ವಿಧದ ಕೇಕ್ ಮತ್ತು ಬಿಸ್ಕೆಟ್ಗಳಲ್ಲಿ ಮೈದಾಗೆ ಬದಲು ಬಳಸಬಹುದಾದ ಹಲಸಿನಬೀಜದ ಹುಡಿ (ಹಬೀ ಹುಡಿ) ಇವರ ವಿನೂತನ ಉತ್ಪನ್ನ. 'ಇಷ್ಟರಲ್ಲಿಯೇ ಹಲವು ಬಾರಿ ಹಲಸಿನಬೀಜದ ಹುಡಿಯಿಂದ ಈ ಎರಡು ಉತ್ಪನ್ನ ಮಾಡಿದ್ದು, ತಿಂದವ ರೆಲ್ಲ

Ksrp- Recruitment- 2014 Viva-Voce Selected List

Image
Ksrp- Recruitment- 2014 Viva-Voce Selected List

ದ.ಕೊರಿಯಾ ಜತೆ 7 ಒಪ್ಪಂದಗಳಿಗೆ ಸಹಿ

ದ.ಕೊರಿಯಾ ಜತೆ 7 ಒಪ್ಪಂದಗಳಿಗೆ ಸಹಿ ಸೋಲ್‌ (ಪಿಟಿಐ): ದುಪ್ಪಟ್ಟು ತೆರಿಗೆ ತಪ್ಪಿಸುವುದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವುದೂ ಸೇರಿದಂತೆ ಸಾರಿಗೆ, ವಿದ್ಯುತ್‌, ಚಲನಚಿತ್ರ ಕ್ಷೇತ್ರವನ್ನು ಒಳಗೊಂಡ ಒಟ್ಟು 7 ಮಹತ್ವದ ಒಪ್ಪಂದಗಳಿಗೆ ಭಾರತ ಮತ್ತು ದಕ್ಷಿಣ ಕೊರಿಯಾ  ಮಂಗಳವಾರ ಇಲ್ಲಿ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ದ.ಕೊರಿಯಾ ಅಧ್ಯಕ್ಷೆ ಪಾರ್ಕ್‌ ಜೆನ್‌ ಹೆ ಅವರು ಈ ಒಪ್ಪಂದಗಳಿಗೆ ಸಹಿ ಹಾಕಿದರು. ಎರಡೂ ದೇಶಗಳಿಂದ ತೆರಿಗೆ ವಿಧಿಸುವುದನ್ನು ತಪ್ಪಿಸುವ ಒಪ್ಪಂದಕ್ಕೆ 1985ರಲ್ಲೇ ಸಹಿ ಹಾಕಲಾಗಿತ್ತು. ಈಗ ಈ ಒಡಂಬಡಿಕೆಯನ್ನು ಇನ್ನಷ್ಟು ಪರಿಷ್ಕರಿಸಲಾಗಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಇನ್ನಷ್ಟು ಹೆಚ್ಚಲಿದೆ. ಈಗಾಗಲೇ ಜಾರಿಯಲ್ಲಿರುವ ಸಮಗ್ರ ಆರ್ಥಿಕ ಸಹಭಾಗಿತ್ವ (ಸಿಇಪಿಎ) ಒಪ್ಪಂದದಡಿ, ಚಲನಚಿತ್ರ, ಪ್ರಸಾರ ಒಳಗೊಂಡ ಆಡಿಯೊ-ವಿಡಿಯೊ ಕೊ ಪ್ರೊಡೆಕ್ಷನ್‌ ಕ್ಷೇತ್ರದಲ್ಲಿ ಸಹಕಾರ ನೀಡಲು ಉಭಯ ದೇಶಗಳು ಸಮ್ಮತಿ ಸೂಚಿಸಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ಮಾಣ,  ಪರ್ಯಾಯ ಇಂಧನ ಅಭಿವೃದ್ಧಿ, ಸ್ಮಾರ್ಟ್‌ ಗ್ರಿಡ್‌  ಅಳವಡಿಕೆ ಸೇರಿದಂತೆ ವಿದ್ಯುತ್‌ ವಲಯದಲ್ಲಿ ಮತ್ತು ರಪ್ತು ವಹಿವಾಟು ಕ್ಷೇತ್ರದಲ್ಲೂ ಎರಡೂ ದೇಶಗಳು  ಒಡಂಬಡಿಕೆ ಮಾಡಿಕೊಂಡಿವೆ. ಅಂತರರಾಷ್ಟ್ರೀಯ ಯುವಜನ ವಿನಿಮಯ ಕಾರ್ಯಕ್ರಮಕ್ಕೂ  ಈ ಜಾಗತಿಕ ನಾಯಕರು ಹಸಿರು ನಿಶಾನೆ ತೋರಿದರು.

ಐಸಿಎಸ್ ಸಿ: ದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳೇ ಬೆಸ್ಟ್.

Image
ಐಸಿಎಸ್ ಸಿ: ದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳೇ ಬೆಸ್ಟ್. (PSGadyal Teacher Vijayapur ) ಬೆಂಗಳೂರು, ಮೇ 18: ಕರ್ನಾಟಕದ ವಿದ್ಯಾರ್ಥಿಗಳು ಐಸಿಎಸ್ ಸಿ(10 ನೇ ತರಗತಿ) ಐಸಿಎಸ್(12 ನೇ ತರಗತಿ) ವಿಭಾಗದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯದ ವಿದ್ಯಾರ್ಥಿಗಳ ಶೇಕಡಾವಾರು ಸಾಧನೆಯೇ ಅಧಿಕವಾಗಿದೆ. ರಾಜ್ಯದ 99.67 ವಿದ್ಯಾರ್ಥಿಗಳು ಐಸಿಎಸ್ ಸಿಯಲ್ಲಿ ತೇರ್ಗಡೆಯಾಗಿದ್ದು ಇದು ದೇಶದ ಶೇ. 98.49 ಕ್ಕೂ ಅಧಿಕವಾಗಿದೆ. ಇನ್ನು ಐಸಿಎಸ್ ವಿಭಾಗದಲ್ಲಿ ಶೇ. 98.61 ಸಾಧನೆ ಮಾಡಿದ್ದು ದೇಶದಲ್ಲಿ ಶೇ. 96.28 ಜನ ಪಾಸಾಗಿದ್ದಾರೆ. ಇಲ್ಲೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ ಶೇ. 99.75 ಬಾಲಕಿರು ಪಾಸ್ ಆಗಿದ್ದರೆ, ಪರೀಕ್ಷೆ ಬರೆದ ಶೇ. 99.59 ಬಾಲಕರು ಉತ್ತೀರ್ಣರಾಗಿದ್ದಾರೆ. ಬೆಂಗಳೂರಿನ ಗ್ರೀನ್ ವುಡ್ ವಿದ್ಯಾಲಯದ ಅನುರಾಗ್ ಆದಿತ್ಯ ಶರ್ಮಾ ಮತ್ತು ಪಲ್ಲವಿ ವಿ ಮೆನನ್ ಶೇ. 98.80 ಸ್ಕೋರ್ ಮಾಡಿ ದೇಶದಲ್ಲೇ ಐಸಿಎಸ್ ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹೆಬ್ಬಾಳದ ವಿದ್ಯಾನಿಕೇತನ ಶಾಲೆ ವಿದ್ಯಾರ್ಥಿನಿ ಎಸ್. ಕಾವ್ಯಾ ಶೇ.99.50 ಸಾಧನೆ ಮಾಡಿದ್ದು ಐಎಸ್ ಸಿ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

ಎಸ್ ಎಮ್ ಎಸ್ ಮೂಲಕ ಪಿ.ಯು.ಸಿ ದ್ವಿತೀಯ ಫಲಿತಾಂಶ ಉಚಿತವಾಗಿ ಪಡೆಯಲು @puc2015Register No ನ್ನು ೯೨೪೩೩೪೨೦೦೦ ಗೆ ಕಳುಹಿಸಿ.. (works with vodafone)

Image

ಜಿಲ್ಲಾವಾರು PUC Result 2015

ಜಿಲ್ಲಾವಾರು PUC Result 2015 (PSGadyal Teacher Vijayapur) ಯಾವುದಕ್ಕೆ ಯಾವ ದಿನಾಂಕ ಉತ್ತರ ಪತ್ರಿಕೆಯ ಫೋಟೋ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 25 ಮರು ಮೌಲ್ಯಮಾನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30 ಕೊನೆ ದಿನ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 30 ಜೂನ್ 25ರಿಂದ ಜುಲೈ 4ರವರೆಗೆ ಪೂರಕ ಪರೀಕ್ಷೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 27 ಗರಿಷ್ಟ ಎಷ್ಟು? ಕಲಾ ವಿಭಾಗದಲ್ಲಿ ಗರಿಷ್ಠ ಅಂಕ – 579 ವಾಣಿಜ್ಯ ವಿಭಾಗದಲ್ಲಿ ಗರಿಷ್ಠ ಅಂಕ – 593 ವಿಜ್ಞಾನ ವಿಭಾಗದಲ್ಲಿ ಗರಿಷ್ಠ ಅಂಕ – 595 ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ 01. ದಕ್ಷಿಣ ಕನ್ನಡ 02. ಉಡುಪಿ 03. ಉತ್ತರ ಕನ್ನಡ 04. ಕೊಡಗು 05. ಚಿಕ್ಕಮಗಳೂರು 06. ಶಿವಮೊಗ್ಗ 07. ಬೆಂಗಳೂರು ದಕ್ಷಿಣ 08. ಬೆಂಗಳೂರು ಉತ್ತರ 09. ಚಾಮರಾಜನಗರ 10. ಹಾವೇರಿ 11. ಬಾಗಲಕೋಟೆ 12. ಬೆಂಗಳೂರು ಗ್ರಾಮಾಂತರ 13. ಚಿಕ್ಕಬಳ್ಳಾಪರು 14. ಧಾರವಾಡ 15. ಹಾಸನ 16. ಮೈಸೂರು 17. ಬೆಳಗಾವಿ 18. ಕೋಲಾರ 20. ಬಳ್ಳಾರಿ 21. ದಾವಣೆಗೆರೆ 22. ಯಾದಗಿರಿ 23. ಕಲ್ಬುರ್ಗಿ 24. ತುಮಕೂರು 25. ವಿಜಯಪುರ 26. ಮಂಡ್ಯ 27. ಕೊಪ್ಪಳ 28. ಚಿತ್ರದುರ್ಗ 29. ರಾಯಚೂರು 30. ಬೀದರ್ 31. ಗದಗ

ಕಾಲೇಜ್ ಹಾಸ್ಟೆಲ್’ನಲ್ಲಿ ಅಟೆಂಡರ್’ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್.

Image
ಕಾಲೇಜ್ ಹಾಸ್ಟೆಲ್'ನಲ್ಲಿ ಅಟೆಂಡರ್'ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್. (PSGadyal Teacher Vijayapur) ಕಾಲೇಜ್ ಹಾಸ್ಟೆಲ್'ನಲ್ಲಿ ಅಟೆಂಡರ್'ನ ಗುಂಡಿಗೆ ಬಲಿಯಾಗಿದ್ದ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್ ಬೆಂಗಳೂರು (ಮೇ 18) : ಇಂದು 2014-15ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಆದರೆ ಇತ್ತೀಚಿಗೆ ಬೆಂಗಳೂರಿನ ಹಾಸ್ಟೆಲ್ ಒಂದರಲ್ಲಿ ನಡೆದಿದ್ದ ಶೂಟ್ ಔಟ್'ನಲ್ಲಿ ಮೃತಪಟ್ಟಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾಳೆ. ಪ್ರಗತಿ ಕಾಲೇಜಿನಲ್ಲಿ ಅಟೆಂಡರ್‌'ನಿಂದ ಹತ್ಯೆಯಾಗಿದ್ದ ಗೌತಮಿ, 472 ಅಂಕ ಗಳಿಸಿದ್ದಾಳೆ. ಮಾರ್ಚ್ 31ರ ರಾತ್ರಿ ವಿದ್ಯಾರ್ಥಿನಿ ಗೌತಮಿಯನ್ನು ಪ್ರಗತಿ ಪಿಯು ಕಾಲೇಜು ಹಾಸ್ಟೆಲ್‌'ಗೆ ನುಗ್ಗಿ ಅದೇ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕೊಲೆ ಮಾಡಿದ್ದ. ಆ ನತದೃಷ್ಟ ವಿದ್ಯಾರ್ಥಿನಿ ಗಳಿಸಿರುವ ಅಂಕಗಳು ಹೀಗಿದೆ ನೋಡಿ

ಜಾರ್ಖಂಡ್‌ ಮೊದಲ ಮಹಿಳಾ ರಾಜ್ಯಪಾಲರಾಗಿ ದ್ರೌಪದಿ ಮುರ್ಮು. (PSG)

ಜಾರ್ಖಂಡ್‌ ಮೊದಲ ಮಹಿಳಾ ರಾಜ್ಯಪಾಲರಾಗಿ ದ್ರೌಪದಿ ಮುರ್ಮು. (PSG) ರಾಂಚಿ: ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನ‌ ಮೊದಲ ಮಹಿಳಾ ರಾಜ್ಯಪಾಲರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುರ್ಮು ಅವರು ಸೈಯದ್‌ ಅಹ್ಮದ್‌ ಅವರ ಉತ್ತರಾಧಿಕಾರಿಯಾಗಿದ್ದಾರೆ. ಸೈಯದ್‌ ಅಹ್ಮದ್‌ ಅವರು ಮಣಿಪುರ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಒಡಿಶಾದ ಎರಡು ಬಾರಿಯ ಬಿಜೆಪಿ ಶಾಸಕಿಯಾಗಿರುವ ಮುರ್ಮು ಅವರು ನವೀನ್‌ ಪಟ್ನಾಯಕ್‌ ಅವರ ಸಚಿವ ಸಂಪುಟದಲ್ಲಿ ಸಚಿವೆಯಾಗಿದ್ದರು. ಆಗ ಬಿಜೆಪಿಯ ಬೆಂಬಲದಲ್ಲಿ ಬಿಜು ಜನತಾ ದಳವು ರಾಜ್ಯವನ್ನು ಆಳುತ್ತಿತ್ತು. ಮುರ್ಮು ಅವರು ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷೆಯಾಗಿದ್ದರಲ್ಲದೆ ಒಡಿಶಾ ವಿಧಾನಸಭೆಯ ರಾಯಿರಂಗಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜಾರ್ಖಂಡ್‌ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೀರೇಂದ್ರ ಸಿಂಗ್‌ ಅವರು ಜಾರ್ಖಂಡ್‌ ರಾಜ್ಯಪಾಲೆಯಾಗಿರುವ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ರಘುವರದಾಸ್‌, ಅವರ ಸಂಪುಟ ಸದಸ್ಯರು, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಮತ್ತು ಅರ್ಜುನ್‌ ಮುಂಡಾ ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ICSR/ISE RESULTS NOW ON WEB

To get ICSE Results 2015 on your Mobile SMS ICSE<Space><Unique Id> to 09248082883. To get ISC Results 2015 on your Mobile SMS ISC<Space><Unique Id> to 09248082883.

42 ವರ್ಷಗಳಿಂದ ಕೋಮಾದಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಸಾವು

Image
42 ವರ್ಷಗಳಿಂದ ಕೋಮಾದಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಸಾವು ಸೋಮವಾರ - ಮೇ -18-2015 ಮುಂಬೈ, ಮೇ 18: ಕಳೆದ 1973ರಲ್ಲಿ ಆಸ್ಪತ್ರೆಯ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾಗಿ 42 ವರ್ಷಗಳಿಂದ ಕೋಮಸ್ಥಿತಿಯಲ್ಲಿದ್ದ ನರ್ಸ್‌ ಅರುಣಾ ಶಾನ್‌ಬಾಗ್‌ ಇಂದು ಬೆಳಗ್ಗಿನ ಜಾವ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕರ್ನಾಟಕದ ಹೊನ್ನಾವರ ಮೂಲದ 68 ವರ್ಷ ವಯಸ್ಸಿನ ಶಾನಭಾಗ್‌ಳನ್ನು 42 ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋಹನ್‌ಲಾಲ್ ಭಾರ್ತಾ ವಾಲ್ಮಿಕಿ ಎಂಬಾತ ಈಕೆಯ ಕೊರಳಿಗೆ ನಾಯಿಗೆ ಹಾಕುವ ಚೈನ್‌ನ್ನು ಹಾಕಿ ಅತ್ಯಾಚಾರವೆಸಗಿದ್ದರಿಂದ ಆಕೆ ಆಘಾತಗೊಂಡು ಕೋಮಾಕ್ಕೆ ಜಾರಿದ್ದಳು. ಜೀವನ್ಮರಣ ಹೋರಾಟದಲ್ಲಿದ್ದ ಈಕೆಯನ್ನು ಚಿಕಿತ್ಸೆಗಾಗಿ ಮುಂಬೈನ ಕೆಇಎಂ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಡಲಾಗಿದ್ದು, ಇಂದು ಬೆಳಗ್ಗಿನ ಜಾವ ಅರುಣಾ ಶಾನ್‌ಬಾಗ್‌ ಸಾವನ್ನಪ್ಪಿದ್ದಾರೆ.

TENNIS :ITALIAN OPEN : SHARPOVA WON WOMEN'S SINGLE TITLE

ಇಟಾಲಿಯನ್‌ ಓಪನ್‌: ಶರಪೋವಾಗೆ ಪ್ರಶಸ್ತಿ ಉದಯವಾಣಿ, May 18, 2015, 3:45 AM IST [image][image] ರೋಮ್‌:ಮೂರನೇ ಶ್ರೇಯಾಂಕದ ಮರಿಯಾ ಶರಪೋವಾ ಅವರು ಇಟಾಲಿಯನ್‌ ಓಪನ್‌ ಟೆನಿಸ್‌ ಕೂಟದ ವನಿತೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್‌ ಹೋರಾಟದಲ್ಲಿ ಅವರು ಸ್ಪೇನ್‌ನ ಕಾರ್ಲಾ ಸೂರೆಜ್‌ ನವಾರೊ ಅವರನ್ನು 4-6, 7-5, 6-1 ಸೆಟ್‌ಗಳಿಂದ ಉರುಳಿಸಿದರು. ಶರಪೋವಾ ಈ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಡಾರಿಯಾ ಗ್ಯಾವ್ರಿಲೋವಾ ಅವರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿದ್ದರೆ ಸೂರೆಜ್‌ ಸೆಮಿಫೈನಲ್‌ ಪಂದ್ಯದಲ್ಲಿ ಸಿಮೋನಾ ಹಾಲೆಪ್‌ ಅವರನ್ನು 2-6, 6-3, 7-5 ಸೆಟ್‌ಗಳಿಂದ ಉರುಳಿಸಿದ್ದರು. ಫೆಡರರ್‌ ಫೈನಲಿಗೆ ಸ್ವಿಸ್‌ನ ರೋಜರ್‌ ಫೆಡರರ್‌ ಅವರು ತನ್ನದೇ ದೇಶದ ಸ್ಟಾನ್‌ ವಾವ್ರಿಂಕ ಅವರನ್ನು ನೇರ ಸೆಟ್‌ಗಳಿಂದ ಕೆಡಹಿ ಇಟಾಲಿಯನ್‌ ಓಪನ್‌ ಟೆನಿಸ್‌ ಕೂಟದ ಫೈನಲ್‌ ಹಂತಕ್ಕೇರಿದರು. ಫೈನಲ್‌ನಲ್ಲಿ ಅವರು ಸರ್ಬಿಯಾದ ಎದುರಾಳಿ ನೊವಾಕ್‌ ಜೊಕೋವಿಕ್‌ ಅವರನ್ನು ಎದು ರಿಸಲಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಆವೆ ಅಂಗಣದ ರಾಜ ರಫೆಲ್‌ ನಡಾಲ್‌ ಅವರನ್ನು ಸೋಲಿಸಿ ಅಚ್ಚರಿಗೊಳಿಸಿದ್ದ ವಾವ್ರಿಂಕ ಸೆಮಿಫೈನಲ್‌ನಲ್ಲಿ ಯಾವುದೇ ಹೋರಾಟ ನೀಡದೇ 4-6, 2-6 ಸೆಟ್‌ಗಳಿಂದ ಫೆಡರರ್‌ಗೆ ಶರಣಾದರು. ಇಲ್ಲಿ ಏಳು ಬಾರಿ ಪ್ರಶಸ್ತಿ ಜಯಿಸಿದ್ದ ನಡಾಲ್‌ ವಿರುದ್ಧ ವಾವ್ರಿಂಕ ಆವೆ ಅಂಗಣದಲ್ಲಿ ಮೊದಲ ಗೆಲುವು ಒಲಿಸಿಕ

ಐಸಿಎಸ್‌ಇ 10, 12ನೇ ತರಗತಿ ಫ‌ಲಿತಾಂಶವೂ ಇಂದು ಪ್ರಕಟ.

ಐಸಿಎಸ್‌ಇ 10, 12ನೇ ತರಗತಿ ಫ‌ಲಿತಾಂಶವೂ ಇಂದು ಪ್ರಕಟ.(PSG) ಬೆಂಗಳೂರು: ಐಸಿಎಸ್‌ಇ ಪಠ್ಯಕ್ರಮದ 10ನೇ ತರಗತಿ ಮತ್ತು 12ನೇ ತರಗತಿ ಫ‌ಲಿತಾಂಶಗಳೂ ಕೂಡ ಸೋಮವಾರ ಪ್ರಕಟವಾಗಲಿದೆ. ಬೆಳಗ್ಗೆ 11.30ಕ್ಕೆ ಎರಡೂ ಫ‌ಲಿತಾಂಶಗಳು ಐಸಿಎಸ್‌ಇ ವೆಬ್‌ಸೈಟ್‌ www.cisce.org   ನಲ್ಲಿ ಸಿಗಲಿವೆ. ಪ್ರಾಂಶುಪಾಲರುಗಳು ತಮ್ಮ ಕರಿಯರ್‌ ಪೋರ್ಟಲ್‌ನಲ್ಲಿ ಲಾಗಿನ್‌ ಆಗುವ ಮೂಲಕ ತಮ್ಮ ಶಾಲೆ ಅಥವಾ ಕಾಲೇಜಿನ ಒಟ್ಟಾರೆ ಫ‌ಲಿತಾಂಶವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಐಸಿಎಸ್‌ಇ ವೆಬ್‌ಸೈಟ್‌ನಲ್ಲಿ ಲಾಗ್‌ಇನ್‌ ಆಗಿ ತಮ್ಮ ಫ‌ಲಿತಾಂಶವನ್ನು ಪ್ರತ್ಯೇಕವಾಗಿ ಪಡೆದುಕೊಳ್ಳಬಹುದು. 10ನೇ ತರಗತಿ ವಿದ್ಯಾರ್ಥಿಗಳಾದರೆ ವೆಬ್‌ಸೈಟ್‌ನಲ್ಲಿ ಲಾಗ್‌ಇನ್‌ ಆಗಿ "ರಿಸಲ್ಟ್ 2015' ಆಯ್ಕೆ ಕ್ಲಿಕ್‌ ಮಾಡಿ, ನಂತರ ಐಸಿಎಸ್‌ಇ ಆಯ್ಕೆಯನ್ನು ಕ್ಲಿಕ್‌ ಮಾಡಬೇಕು. 12ನೇ ತರಗತಿ ವಿದ್ಯಾರ್ಥಿಗಳು "ಐಎಸ್‌ಇ' ಕ್ಲಿಕ್‌ ಮಾಡಿ ತಮ್ಮ ಯೂನಿಕ್‌ ಐಡಿ ಸಂಖ್ಯೆಯನ್ನು ನಮೂದಿಸಿ ಫ‌ಲಿತಾಂಶ ಪಡೆಯಬಹುದು. ಹೆಚ್ಚಿನ ವಿವರಗಳನ್ನು ವೆಬ್‌ಪೇಜ್‌ನಲ್ಲಿ ವೀಕ್ಷಿಸಬಹುದು ಎಂದು ಕೌನ್ಸಿಲ್‌ ಫಾರ್‌ ದ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್‌(ಐಸಿಎಸ್‌ಇ) ಘೋಷಿಸಿದೆ.

10 ನೇ ತರಗತಿ ಪಾಸ್ ಮಾಡಿದ 9 ವರ್ಷದ ಬಾಲಕ..!(PSG)

Image
10 ನೇ ತರಗತಿ ಪಾಸ್ ಮಾಡಿದ 9 ವರ್ಷದ ಬಾಲಕ..!(PSG) ಹೈದರಾಬಾದ್: 9 ವರ್ಷದ ಪ್ರತಿಭಾವಂತ ಬಾಲಕನೊಬ್ಬ 10 ನೇ ತರಗತಿ ಪರೀಕ್ಷೆಯನ್ನು 10 ಕ್ಕೆ 7.5 ಗ್ರೇಡ್ ಪಡೆಯುವ ಮೂಲಕ ಪಾಸ್ ಮಾಡಿದ್ದು, ದಾಖಲೆ ನಿರ್ಮಿಸಿದ್ದಾನೆ. ತೆಲಂಗಾಣ ಪರೀಕ್ಷಾ ಮಂಡಳಿ ನಡೆಸಿದ್ದ ಪರೀಕ್ಷಾ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ಬಾಲಕನ ಈ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ. ಹೈದರಾಬಾದ್ ನ ಅಗಸ್ತ್ಯಾ ಜೈಸ್ವಾಲ್ ಈ ಸಾಧನೆ ಮಾಡಿರುವ ಪುಟ್ಟ ಬಾಲಕನಾಗಿದ್ದು, 2005 ಆಗಸ್ಟ್ 13 ರಂದು ಜನಿಸಿರುವ ಈತ ಬಾಲ್ಯದಿಂದಲೂ ತನ್ನ ಪ್ರತಿಭೆ ಕಾರಣಕ್ಕಾಗಿ ಎಲ್ಲರ ಗಮನ ಸೆಳೆದಿದ್ದ. ಈತನ ಬುದ್ದಿಮತ್ತೆಯನ್ನು ಗಮನಿಸಿದ್ದ ಪೋಷಕರು ಹೈದರಾಬಾದಿನ ಚಂದ್ರಯಾನಗುತ್ತದಲ್ಲಿರುವ ಸೇಂಟ್ ಹಿಲ್ಸ್ ಹೈಸ್ಕೂಲಿನಲ್ಲಿ ಈ ಬಾರಿಯ 10 ನೇ ತರಗತಿ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಈತನ ಪ್ರತಿಭೆಯನ್ನು ಗಮನಿಸಿದ ಶಿಕ್ಷಣ ಮಂಡಳಿಯೂ ಇದಕ್ಕೆ ಅವಕಾಶ ನೀಡಿದ್ದು, ಇದೀಗ ಈ ಪುಟ್ಟ ಬಾಲಕ ತನ್ನ 9 ನೇ ವಯಸ್ಸಿನಲ್ಲಿಯೇ 10 ನೇ ತರಗತಿ ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ಅದ್ವೀತಿಯ ಸಾಧನೆ ಮಾಡಿದ್ದಾನೆ. ಗಣಿತ ಹಾಗೂ ಭಾಷಾ ಶಾಸ್ತ್ರದಲ್ಲಿ ಅತೀವ ಆಸಕ್ತಿ ಹೊಂದಿರುವ ಬಾಲಕನಿಗೆ ಒತ್ತಾಸೆಯಾಗಿ ನಿಂತಿರುವ ಪೋಷಕರು ಅದಕ್ಕಾಗಿ ಮನೆಯಲ್ಲಿಯೇ ಸೂಕ್ತ ತರಬೇತಿ ನೀಡುತ್ತಿದ್ದಾರೆ.

ಹಸ್ತಪ್ರತಿ ಕೊಟ್ಟು ಕುದುರೆ ಪಡೆದ ನರೇಂದ್ರ ಮೋದಿ.

ಹಸ್ತಪ್ರತಿ ಕೊಟ್ಟು ಕುದುರೆ ಪಡೆದ ನರೇಂದ್ರ ಮೋದಿ. ಉಲಾನ್ ಬಟರ್, ಮೇ.17: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಂಗೋಲಿಯಾದ ಅಧ್ಯಕ್ಷ ತ್ಸಖಿಯಾಗಿನ್ ಎಲ್ಬೆಗ್ದೊರ್ಜ್ ಅವರಿಗೆ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. 13ನೇ ಶತಮಾನದ ಹಸ್ತಪ್ರತಿಯನ್ನು ಉಡುಗೊರೆ ನೀಡಿದ ಮೋದಿ ಅವರಿಗೆ ಮುದ್ದಾದ ಕುದುರೆ ಪ್ರತಿಯಾಗಿ ಸಿಕ್ಕಿದೆ. 13ನೇ ಶತಮಾನದ ಮಂಗೋಲ್ ಚರಿತ್ರೆ ಸಾರುವ ಹಸ್ತಪ್ರತಿ ರಾಮಪುರದ ರಾಜಾ ಗ್ರಂಥಾಲಯದಿಂದ ಪಡೆಯಲಾಗಿದೆ. 80ಕ್ಕೂ ಅಧಿಕ ಪುಟ್ಟ ದೃಷ್ಟಾಂತಗಳನ್ನು ಒಳಗೊಂಡ ಅಮೂಲ್ಯ ರಚನೆ ಇದಾಗಿದೆ. ಜಮಾಯಿತ್ ತವಾರಿಖ್ ಎಂದು ಕರೆಯಲಾಗುವ ಈ ಯೋಜನೆ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಮೋದಿ ಅವರು ವಿವರಣೆ ನೀಡಿದ್ದಾರೆ. ಇದಕ್ಕೆ ಬದಲಾಗಿದೆ ನರೇಂದ್ರ ಮೋದಿ ಅವರಿಗೆ ಮಂಗೋಲಿಯಾ ಸರ್ಕಾರ ಮುದ್ದಾದ ಕುದುರೆಯನ್ನು ಗಿಫ್ಟ್ ಆಗಿ ನೀಡಿದೆ. ಉಲಾನ್ ಬಟರ್ ನಲ್ಲಿ ನಡೆದ ಮಿನಿ ನಾದಾಮ್ ಹಬ್ಬದಲ್ಲಿ ಪಾಲ್ಗೊಂಡ ಮೋದಿ ಆವರು ಮಂಗೋಲಿಯಾ ಸಾಂಪ್ರದಾಯಿಕ ಉಡುಪು ತೊಟ್ಟು ಅಲ್ಲಿನ ಸಂಗೀತವಾದ್ಯಗಳನ್ನು ನುಡಿಸಿದರು.

ಮಹಸೀರ್ ಮೀನು ಸಂರಕ್ಷಣೆಗೆ ಟಾಟಾದಿಂದ "ACT FOR MAHSEER" ಯೋಜನೆ

Image
ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ ಮಹಸೀರ್ ಪ್ರಭೇದದ ಮೀನುಗಳನ್ನು ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್ ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್ ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್ ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್ ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ ರೂಪಿಸಿಕೊಂಡು ಬಂದಿದೆ. ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ. 'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್ ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್ ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ. * ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು ತೊಡಗಿಸಿಕೊಳ್ಳುವುದು ಮತ್ತು ಮಹಸೀರ್ ಪ್ರಿಯರನ್ನು ಸಶಕ್ತಗೊಳಿಸುವುದು ಎಂಬ ಮೂರು ರೀತಿಯ ಕಾರ್ಯಕ್ರಮಗಳ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. * ಜಾಗ

ಮಹಸೀರ್ ಮೀನು ಸಂರಕ್ಷಣೆಗೆ ಟಾಟಾ 'ಪವರ್'ನಿಂದ "ACT FOR MAHSEER" ಯೋಜನೆ

Image
ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ ಮಹಸೀರ್ ಪ್ರಭೇದದ ಮೀನುಗಳನ್ನು ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್ ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್ ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್ ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್ ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ ರೂಪಿಸಿಕೊಂಡು ಬಂದಿದೆ. ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ. 'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್ ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್ ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ. * ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು ತೊಡಗಿಸಿಕೊಳ್ಳುವುದು ಮತ್ತು ಮಹಸೀರ್ ಪ್ರಿಯರನ್ನು ಸಶಕ್ತಗೊಳಿಸುವುದು ಎಂಬ ಮೂರು ರೀತಿಯ ಕಾರ್ಯಕ್ರಮಗಳ ಮೂಲಕ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. * ಜಾಗ

ಮಹಸೀರ್ ಮೀನು ಸಂರಕ್ಷಣೆಗೆ ಟಾಟಾದಿಂದ "ACT FOR MAHSEER" ಯೋಜನೆ

On May 17, 2015 4:24 PM, wrote: > > > ಬೆಂಗಳೂರು, ಮೇ.17: ಅಳಿವಿನಂಚಿನಲ್ಲಿರುವ > ಮಹಸೀರ್ ಪ್ರಭೇದದ ಮೀನುಗಳನ್ನು > ಸಂರಕ್ಷಿಸಲು ದೇಶದ ಅತಿ ದೊಡ್ಡ ಪವರ್ > ಕಂಪನಿಯಾದ ಟಾಟಾ ಪವರ್ ದೇಶಾದ್ಯಂತ 'ಆಕ್ಟ್ ಫಾರ್ > ಮಹಸೀರ್' ಎಂಬ ಸುಸ್ಥಿರ ಸಂರಕ್ಷಣಾ > ಯೋಜನೆಯನ್ನು ಇತ್ತೀಚೆಗೆ ಆರಂಭಿಸಿದೆ. 'ಆಕ್ಟ್ > ಫಾರ್ ಮಹಸೀರ್' ಯೋಜನೆ ಬಗ್ಗೆ ಸಂಪೂರ್ಣ ವಿವರ > ಇಲ್ಲಿದೆ. ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ > ಕ್ರಾಸ್ ಕಾದಂಬರಿ ಓದಿದವರಿಗೆ ಮಹಸೀರ್ > ಮೀನುಗಳು ಬಗ್ಗೆ ನೆನಪಿರುತ್ತದೆ. ಈ ವಿಶಿಷ್ಟ ಪ್ರಬೇಧ > ಉಳಿಸಲು ಟಾಟಾ ಕಳೆದ 6 ದಶಕಗಳಿಂದ ಯೋಜನೆ > ರೂಪಿಸಿಕೊಂಡು ಬಂದಿದೆ. > ಈಗ ಇದು ರಾಷ್ಟ್ರವ್ಯಾಪ್ತಿ ಆಂದೋಲನವಾಗಿ ಬೆಳೆಯುತ್ತಿದೆ. > 'ಪರಿಸರ ಕಾಳಜಿ' ಮತ್ತು 'ಸಮುದಾಯ ಕಾಳಜಿ' ಯಲ್ಲಿ > ನಂಬಿಕೆಯಿರಿಸಿರುವ ಕಂಪೆನಿಯು ಮಹಸೀರ್ > ಪ್ರಭೇದವನ್ನು ಸಂರಕ್ಷಿಸಲು ಮುಂದಾಗಿದೆ. 'ಆಕ್ಟ್ ಫಾರ್ > ಮಹಸೀರ್' ಉದ್ದೇಶ: ಈ ಯೋಜನೆಯ ಮೂಲಕ ಈ > ಪ್ರಭೇದದ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ದೇಶಾದ್ಯಂತ > ದೊಡ್ಡ ಪ್ರಮಾಣದಲ್ಲಿ ಸಂರಕ್ಷಣಾ > ಕಾರ್ಯವನ್ನು ಕೈಗೊಳ್ಳುವುದು ಕಂಪೆನಿ ಉದ್ದೇಶ. > * ಜನರಲ್ಲಿ ಜಾಗೃತಿ ಮೂಡಿಸುವುದು, ಅವರನ್ನು

ಮಂಗೋಲಿಯಾ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು: ಪ್ರಧಾನಿ ನರೇಂದ್ರ ಮೋದಿ

ಮಂಗೋಲಿಯಾ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು: ಪ್ರಧಾನಿ ನರೇಂದ್ರ ಮೋದಿ ಉಲಾನ್‌ ಬಟರ್‌, ಮೇ 17: ರವಿವಾರದಿಂದ ಮಂಗೋಲಿಯಾಕ್ಕೆ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಭಿವೃದ್ಧಿಗೆ ಸುಮಾರು ಒಂದು ಬಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ. ಮಂಗೋಲಿಯಾದ ರಾಜಧಾನಿ ಉಲಾನ್ ಬಟರ್ ನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ  ಗಂದಾನ್ ತೆಗ್‌ಚಿನ್‌ಲೆಂಗ್ ಬೌದ್ಧಧಾಮಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಮಂಗೋಲಿಯಾ ಭಾರತದ ಆಧ್ಯಾತ್ಮಿಕ ನೆರೆ ರಾಷ್ಟ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ತಾವಾಗಿದ್ದು,  ದೊರೆತ ಸ್ವಾಗತಕ್ಕೆ ತಾವು  ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮಂಗೋಲಿಯಾ ಭೇಟಿಯಿಂದ ಭಾರತ-ಮಂಗೋಲಿಯಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ 20 ವೆಬ್‌ಸೈಟಲ್ಲಿ ಪಿಯು ಫ‌ಲಿತಾಂಶ

Image
ನಾಳೆ 20 ವೆಬ್‌ಸೈಟಲ್ಲಿ ಪಿಯು ಫ‌ಲಿತಾಂಶ (PSGadyal Teacher Vijayapur) ಬೆಂಗಳೂರು: ಮೇ 18ರ ಸೋಮವಾರ ಪ್ರಕಟವಾಗಲಿರುವ ದ್ವಿತೀಯ ಪಿಯುಸಿ ಫ‌ಲಿತಾಂಶ ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂರು ವೆಬ್‌ಸೈಟ್‌ಗಳು ಸೇರಿದಂತೆ ಒಟ್ಟು 20 ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ, ದೂರವಾಣಿ ಕರೆ ಹಾಗೂ ಎಸ್‌ಎಂಎಸ್‌ ಮೂಲಕವೂ ಫ‌ಲಿತಾಂಶ ಪಡೆಯಬಹುದಾಗಿದೆ. ಸೋಮವಾರ ಬೆಳಗ್ಗೆ 11.30ಕ್ಕೆ ಫ‌ಲಿತಾಂಶ ಪ್ರಕಟವಾಗಲಿದ್ದು, ತಕ್ಷಣದಿಂದಲೇ ಈ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫ‌ಲಿತಾಂಶ ಪಡೆದುಕೊಳ್ಳಬಹುದು ಎಂದು ಪ.ಪೂ.ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ವೆಬ್‌ಸೈಟ್‌ಗಳು. http://www.pue.kar.nic.in http://www.karresults.nic.in http://www.puc.kar.nic.in www.knowyourresult.com www.indiaresults.com www.examresults.net www.karnatakaeducation.net http://results.karnatakaeducation.net www.bangaloreeducation.net www.results.amarujala.com www.BangaloreEducation.com www.resultsat.com www.resultout.com www.optraservice.com www.schools9.com www.collegeforyou.com www.goresults.net www.digied.com www.ace-online.co.in ಎಸ್‌ಎಂಎಸ್‌ ಮೂಲಕ ಹೇಗೆ? ಎಸ್‌ಎಂಎಸ